ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು ಪಿಂಚಣಿದಾರರಿಗೆ ಆಯುರ್ವೇದ, ಯೋಗ ಮತ್ತು ನ್ಯಾಚುರೋಪಥಿ ವ್ಯವಸ್ಥೆಯಡಿ ಚಿಕಿತ್ಸೆಗಳನ್ನು ನೀಡಲು ಉದ್ದೇಶಿತ ಡೇ ಕೇರ್ ಥೆರಪಿ ಕೇಂದ್ರಗಳ ಸೌಕರ್ಯ ಒದಗಿಸುವ ಪ್ರಸ್ತಾವಕ್ಕೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅನುಮೋದನೆ ನೀಡಿದೆ. ಈಗಾಗಲೇ ಕೇಂದ್ರ ಸರ್ಕಾರಿ ಆರೋಗ್ಯ ಸೇವೆಗಳು (ಸಿಜಿಎಚ್ ಎಸ್) ಅಡಿಯಲ್ಲಿ ಹೆಸರಿಸಲಾದ (ಎಂಪ್ಯಾನಲ್) ಪಡೆದ ಸಾಂಪ್ರದಾಯಿಕ (ಅಲೋಪಥಿ) ವೈದ್ಯಕೀಯ ಕೇಂದ್ರಗಳ ಮಾದರಿಯಲ್ಲಿ, ಸದ್ಯದಲ್ಲೇ … [Read more...] about ಕೇಂದ್ರ ಸರ್ಕಾರಿ ನೌಕರರಿಗೆ ಆಯುಷ್ ಡೇ ಕೇರ್ ಚಿಕಿತ್ಸಾ ಕೇಂದ್ರಗಳ ಸೇವೆ ಒದಗಿಸಲು ಅನುಮೋದನೆ
ಆಯುರ್ವೇದ
ಜಾಯಿಕಾಯಿ ಹಲವು ರೋಗಗಳಿಗೆ ರಾಮಬಾಣ
ಜಾಕಾಯಿ,ಜಾಜಿಕಾಯಿ,ಜಾಪತ್ರೆ, ಜತಿಫಲ್ ಜಾಧಿಕಾಯ್, ಅಟ್ರಮ್,ಜಾತಿಫಲಂ,ಸುರಭಿ,ಜವಂತ್ರಿ,ಜಾಫಲ್,ಜಾಯಿಕಾಯಿ ಎಂಬ ಹೆಸರುಗಳಿಂದ ಕರೆಯುತ್ತಾರೆ.ಸಾಂಬಾರ ಪದಾರ್ಥಗಳಲ್ಲಿ ಒಂದಾದಹಾಗೂ ಸುವಾಸನೆಭರಿತವಾದ ಜಾಕಾಯಿಯನ್ನು ಭಾರತ,ಬರ್ಮಾ,ಮಲೇಷಿಯಾ,ಇಂಡೋನೇಷಿಯಾಮುಂತಾದ ದೇಶಗಳಲ್ಲಿ ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಾರೆ.ಜಾಕಾಯಿಗೆ ಸುಗಂಧ ದ್ರವ್ಯಗಳಲ್ಲಿ ಪ್ರತ್ಯೇಕ ಸ್ಥಾನವಿದೆ.ಆಹಾರಕ್ಕೆ ರುಚಿ,ಸುವಾಸನೆ ಹೆಚ್ಚಿಸುತ್ತೆ.ವಿಶೇಷವಾದ ಪರಿಮಳ ಹಾಗೂ ಔಷಧೀಯ ಗುಣಗಳಿಂದ ಆಯುರ್ವೇದದಲ್ಲಿ … [Read more...] about ಜಾಯಿಕಾಯಿ ಹಲವು ರೋಗಗಳಿಗೆ ರಾಮಬಾಣ
ದೇಶ ರೋಗದ ಗೂಡಾಗದಿರಲು ಪರಂಪರೆಯ ಮೌಲ್ಯಯುತ ಜೀವನವನ್ನು ನಡೆಸಬೇಕು;ಸುರೇಶ ನಾಯ್ಕ
ಯೋಗ, ಆಯುರ್ವೇದ, ನಿಸರ್ಗೋಪಚಾರ, ಮೊದಲಾದ ಪರಂಪರೆಯ ಆರೋಗ್ಯ ಸೂತ್ರವನ್ನು ನಾವು ಮರೆತಿರುವುದರಿಂದ ರೋಗ ದೇಶವನ್ನು ಆವರಿಸುತ್ತಿದೆ. ನಮ್ಮ ದೇಹ ಅದಕ್ಕೆ ಬೇಕಾದ ವ್ಯಾಯಾಮ, ಆಹಾರಗಳನ್ನು ಈ ಪದ್ಧತಿಯಲ್ಲಿ ಹೇಳಲಾಗಿದೆ. ಹೀಗೆ ಬದುಕಿದವರು ಬಹುಕಾಲ ಆರೋಗ್ಯದಿಂದ ಇದ್ದ ಉದಾಹರಣೆಗಳಿವೆ. ದೇಶ ರೋಗದ ಗೂಡಾಗದಿರಲು ಪರಂಪರೆಯ ಮೌಲ್ಯಯುತ ಜೀವನವನ್ನು ನಡೆಸಬೇಕು ಎಂದು ತಾಲೂಕಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ ಹೇಳಿದರು. ಅವರು ಅಗ್ರಹಾರ ಹಣಪತಿ ದೇವಾಲಯದ … [Read more...] about ದೇಶ ರೋಗದ ಗೂಡಾಗದಿರಲು ಪರಂಪರೆಯ ಮೌಲ್ಯಯುತ ಜೀವನವನ್ನು ನಡೆಸಬೇಕು;ಸುರೇಶ ನಾಯ್ಕ