ಹೊನ್ನಾವರ: ತಾಲೂಕಿನ ಕಾಸರಕೋಡ ಸ್ನೇಹಕುಂಜದ ವಿವೇಕಾನಂದ ಆರೋಗ್ಯಧಾಮದಲ್ಲಿ ಸಾಹಿತಿ ವೆಂಭ ವಂದೂರು ಅನಾರೋಗ್ಯದಿಂದ ಚಿಕಿತ್ಸೆಗೆ ದಾಖಲಾಗಿದ್ದು ಅಲ್ಲಿಯೇ ಅವರ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಾಘವೇಂದ್ರ ಅವರು ವೆಂಭ ವಂದೂರ ಭಾಮಿನಿ ಷಟ್ಪದಿಯಲ್ಲಿ ರಚಿಸಿರುವ ಮಾಸ್ಕೇರಿ ಗ್ರಾಮಯಾನ ಪುಸ್ತಕವನ್ನು ಬಿಡುಗಡೆ ಮಾಡಿದರು. ಸಾಹಿತಿ ಡಾ. ಎಸ್.ಡಿ.ಹೆಗಡೆ ಈ ಸಂದರ್ಭದಲ್ಲಿ ಮಾತನಾಡಿ ವೆಂ.ಭ. ಅವರು ನೇರ … [Read more...] about ಹೊನ್ನಾವರ ತಾಲೂಕಿನ ಕಾಸರಕೋಡ ಸ್ನೇಹಕುಂಜದಲ್ಲಿ ಸಾಹಿತಿ ವೆಂ.ಭ.ವಂದರು ಚಿಕಿತ್ಸೆಗೆ ದಾಖಲಾಗಿರುವಾಗಲೇ ಅವರ ಪುಸ್ತಕ ಬಿಡುಗಡೆ