ಆರೋಗ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ವಿಕಲಚೇತನರಿಗೆ ಗುರುತಿನಚೀಟಿ ನೀಡುವ ಶಿಭಿರ ಹಮ್ಮಿಕೊಳ್ಳಲಾಗಿತ್ತು. ತಾಲೂಕಿನ ವಿವಿಧಡೆಯಿಂದ ಸಾಕಷ್ಟು ಜನ ವಿಕಲೇಚತನರು ಆರೋಗ್ಯ ತಪಾಸಣೆ ಮಾಡಿಸಿಕೊಂಡು “ವಿಕಲಚೇತನ ಗುರುತಿನ ಚೀಟಿ”ಪಡೆದುಕೊಂಡರು.ಮಾನಸಿಕತೆಗೆ ಸಂಬಂದಿಸಿದಂತೆ 53,ಎಲುಬು ಮತ್ತು ಮೂಳೆ ವಿಭಾಗದಲ್ಲಿ 144,ಕಣ್ಣಿನ ವಿಭಾಗದಲ್ಲಿ 54,ಕಿವಿ ಮತ್ತು ಗಂಟಲು ವಿಭಾಗದಲ್ಲಿ 82 ಜನರು ಸೇರಿದಂತೆ ಒಟ್ಟು 333 ಜನ … [Read more...] about ತಾಲೂಕಾ ಆಸ್ಪತ್ರೆಯಲ್ಲಿ “ವಿಕಲೇಚತನ ಗುರುತಿನ ಚೀಟಿ” ನೀಡುವ ಶಿಭಿರ
ಆರೋಗ್ಯ ಇಲಾಖೆ
ಭಟ್ಕಳದಲ್ಲಿ ಕೊವಿಡ್ ಜಾಗೃತಿ ಕಾರ್ಯಕ್ರಮ
ಭಟ್ಕಳ: ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾರವಾರ, ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ಭಟ್ಕಳ, ವಕೀಲರ ಸಂಘ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಎರ್ಪಡಿಸಲಾಗಿದ್ದ ಕೋವಿಡ್ ಜಾಗೃತಿ ಕಾರ್ಯಕ್ರಮಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶ ಜಗದೀಶ ಶಿವಪೂಜಿ ಅವರು ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕಾ … [Read more...] about ಭಟ್ಕಳದಲ್ಲಿ ಕೊವಿಡ್ ಜಾಗೃತಿ ಕಾರ್ಯಕ್ರಮ
ಆರೋಗ್ಯ ಇಲಾಖೆಯ ಭಾನುವಾರ ಸಾಯಂಕಾಲದ ಬುಲೆಟಿನ್ ನಲ್ಲಿ #ಭಟ್ಕಳದಲ್ಲಿ #ವೃದ್ದನಲ್ಲಿ_ಸೊಂಕು #ದೃಢಪಟ್ಟಿದೆ.
ಸುಪ್ರೀಂ ಕೋರ್ಟ್ ಆದೇಶಕ್ಕೂ ಬೆಲೆಯಿಲ್ಲವೇ? ಎಗ್ಗಿಲ್ಲದೆ ನಡಿತಿದೆ ಅಸ್ಬೆಸ್ಟೋಸ್ ಶೀಟ್ಗಳ ಮಾರಾಟ ಕ್ಯಾನ್ಸರ್ಕಾರಕ ಶೀಟ್ಗಳ ಬಳಕೆ :ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ
ಸಿದ್ದಾಪುರ : ಕ್ಯಾನ್ಸರ್ ರೋಗ ಹಲವಾರು ಕಾರಣಗಳಿಂದ ಬರುತ್ತದೆ. ತಂಬಾಕು ಸೇವನೆ, ಧೂಮಪಾನ ಹೀಗೆ ಹಲವಾರು ಉದಾಹರಣೆಗಳನ್ನ ಕೊಡಬಹುದು. ಆದರೆ ಮಳೆ, ಗಾಳಿ, ಬಿಸಿಲಿನಿಂದ ರಕ್ಷಣೆ ನೀಡಲಿ ಎಂದು ಮನೆಗಳಿಗೆ ಹೊದಿಸುವ ಅಸ್ಬೆಸ್ಟೋಸ್ ಸೀಟುಗಳಿಂದಲೂ ಕ್ಯಾನ್ಸರ್ ಬರುತ್ತದೆ ಎಂದರೆ ನಂಬಲು ಸಾಧ್ಯವಿಲ್ಲ. ಆದರೆ ನಂಬಬೇಕು. ವಿಶ್ವ ಆರೋಗ್ಯ ಸಂಸ್ಥೆಯ ಅಂಗಸಂಸ್ಥೆ ಇಂಟರ್ ನ್ಯಾಷನಲ್ ಎಜೆನ್ಸಿ ಪಾರ್ ರಿಸರ್ಚ್ ಕ್ಯಾನ್ಸರ್ ಎನ್ನುವ ಸಂಸ್ಥೆಯ ಅಧ್ಯಯನದಲ್ಲಿ ಅಸ್ಬೆಸ್ಟೋಸ್ ಸೀಟುಗಳಿಂದ … [Read more...] about ಸುಪ್ರೀಂ ಕೋರ್ಟ್ ಆದೇಶಕ್ಕೂ ಬೆಲೆಯಿಲ್ಲವೇ? ಎಗ್ಗಿಲ್ಲದೆ ನಡಿತಿದೆ ಅಸ್ಬೆಸ್ಟೋಸ್ ಶೀಟ್ಗಳ ಮಾರಾಟ ಕ್ಯಾನ್ಸರ್ಕಾರಕ ಶೀಟ್ಗಳ ಬಳಕೆ :ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ
ಜನಸಂಖ್ಯಾ ನಿಯಂತ್ರಣಕ್ಕೆ ಕುಟುಂಬ ಕಲ್ಯಾಣ ವಿಧಾನಗಳನ್ನು ಬಳಸಿ- ವಿಪ ಸದಸ್ಯ ಘೊಟ್ನೇಕರ ಕರೆ
ಹಳಿಯಾಳ:- ಜನಸಂಖ್ಯಾ ಸ್ಪೋಟವು ಇಂದು ಅನೇಕ ಸಮಸ್ಯಗಳಿಗೆ ಕಾರಣವಾಗಿದ್ದು, ಜನಸಂಖ್ಯಾ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಳ್ಳುತ್ತಿದೆ. ಕುಟುಂಬ ಕಲ್ಯಾಣ ವಿಧಾನಗಳನ್ನು ಬಳಸುವ ಮುಖಾಂತರ ಚಿಕ್ಕ ಕುಟುಂಬ ಹೊಂದಿ ಬೆಳೆಯುತ್ತಿರುವ ಜನಸಂಖ್ಯೆ ನಿಯಂತ್ರಿಸಲು ಕೈಜೊಡಿಸುವಂತೆ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಕರೆ ನೀಡಿದರು. ಗುರುವಾರ ಹಳಿಯಾಳ ಆರೋಗ್ಯ ಇಲಾಖೆ ಮತ್ತು ಸರಕಾರಿ ಶಿವಾಜಿ ಪದವಿ ಪೂರ್ವ ಕಾಲೇಜ ಜಂಟಿ ಆಶ್ರಯದಲ್ಲಿ … [Read more...] about ಜನಸಂಖ್ಯಾ ನಿಯಂತ್ರಣಕ್ಕೆ ಕುಟುಂಬ ಕಲ್ಯಾಣ ವಿಧಾನಗಳನ್ನು ಬಳಸಿ- ವಿಪ ಸದಸ್ಯ ಘೊಟ್ನೇಕರ ಕರೆ