ಹೊನ್ನಾವರ: “ಹಿರೆಬೈಲ್ ಪ್ರದೇಶವು ಅತ್ತ ಶಿರಸಿಗು ಅಲ್ಲ ಇತ್ತ ಭಟ್ಕಳಕ್ಕು ಅಲ್ಲದ ರೀತಿಯಲ್ಲಿ ಕಡೆಗಣನೆಯಾಗಿ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ.ತನ್ನ ಅವಧಿಯಲ್ಲಿ ಆಗಬೇಕಾದ ಕಾಮಗಾರಿಗಳನ್ನು ಸಾಧ್ಯವಾದಷ್ಟು ಪೂರ್ಣಗೊಳಿಸುವೆ” ಎಂದು ಭಟ್ಕಳ ಕ್ಷೇತ್ರದ ಶಾಸಕ ಸುನಿಲ್ ನಾಯ್ಕ ಭರವಸೆ ವ್ಯಕ್ತಪಡಿಸಿದರು. ಹೊನ್ನಾವರ: ತಾಲೂಕಿನ ಹಿರೆಬೈಲ್-ಹೊಸ್ಗೋಡು ಗ್ರಾಮಸ್ಥರಿಂದ ಗ್ರಾಮದ ಶಂಭುಲಿಂಗೇಶ್ವರ ದೇವಾಲಯದಲ್ಲಿ ಭಟ್ಕಳ ಶಾಸಕ ಸುನಿಲ್ ನಾಯ್ಕ ಅವರಿಗೆ À ಅಭಿನಂದನಾ ಕಾರ್ಯಕ್ರಮ … [Read more...] about ಊರಿನಲ್ಲಿ ಆಗಬೆಕಾದ ಮೂಲಭೂತ ಸೌಕರ್ಯಗಳ ಬೇಡಿಕೆ ಮುಂದಿಟ್ಟು ಊರಿನ ಜನತೆ ಶಾಸಕರಿಗೆ ಮನವಿ