ಕಾರವಾರ: ಕೊಡಗಿನ ವಿವಿಧಡೆ ಎಚ್.ಐ.ವಿ ಹಾಗೂ ಏಡ್ಸ ಕುರಿತು ಅಮದಳ್ಳಿಯ ಬಂಟದೇವ ಯುವಕ ಸಂಘದವರು ಜನ ಜಾಗೃತಿ ಕಾರ್ಯಕ್ರಮ ನಡೆಸಿದರು. ಕೊಡಗು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಏಡ್ಸ ನಿಯಂತ್ರಣ ಕೊಡಗು ಆಶ್ರಯದಲ್ಲಿ ಜಾಗರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 10 ದಿನಗಳ ಕಾಲ ಸಂಪಾಜೆ, ನಾಪೊಕ್ಲು, ಚೀರಾಂಬನೆ, ಭಾಗಮಂಡಲ, ಮಡಿಕೇರಿ, ಚೌಕ, ಮುರ್ನಾಡ, ಕೊಂದಂಗೇರಿ, ಹಾಕತ್ತೂರಯ, ಕೊಡಗಲು, ಆಲೂರು ಸಿದ್ದಾಪುರ, … [Read more...] about ಜನ ಜಾಗೃತಿ ಕಾರ್ಯಕ್ರಮ