ಹೊನ್ನಾವರ: ಶರಾವತಿ ನದಿ ಸಮುದ್ರ ಸೇರುವ ಸಂಗಮ ಸ್ಥಳದಲ್ಲಿ ಗಂಗೊಳ್ಳಿ ಮೂಲದ ಶ್ರೀ ಕೃಷ್ಣ ಭಂಡಾರಿ ಹೆಸರಿನ ಶಿವರಾಮ ಶ್ರೀಯಾನ್ ಮಾಲಕತ್ವದ ಬೋಟ್ ಮುಳಗಡೆಯಾಗಿದೆ. ಕಳೆದ ಎರಡು ದಿನದ ಹಿಂದೆ ಆಳ ಸಮುದ್ರಕ್ಕೆ ಮೀನುಗಾರಿಕೆ ತೆರಳಿ ವಾಪಸ್ಸು ಕಾಸರಕೋಡ ಬಂದರು ಪ್ರದೇಶಕ್ಕೆ ಆಗಮಿಸುವ ವೇಳೆ ಈ ದುರ್ಘಟನೆ ಸಂಭವಿಸಿದೆ.ಬೋಟ್ ಮುಳಗಡೆಯಿಂದ ಅಪಾರ ಪ್ರಮಾಣದ ಮೀನು ಹಾಗೂ ಬೋಟನಲ್ಲಿರುವ ಸಲಕರಣೆ ಸಮುದ್ರದ ಪಾಲಾಗಿದೆ. ಅಂದಾಜು ೨೮ಲಕ್ಷ ಹಾನಿ ಸಂಭವಿಸಿದೆ ಎಂದು … [Read more...] about ಹೊನ್ನಾವರದಲ್ಲಿ ಬೋಟ್ ಮುಳಗಡೆ ಅಪಾರ ಹಾನಿ