ಹೊನ್ನಾವರ:ಕರ್ನಾಟಕ ಕ್ರಾಂತಿರಂಗ ಕನ್ನಡಪರ ಸಂಘಟನೆಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ತಾಲೂಕು ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು-ಹಂಪಲು, ಬ್ರೆಡ್ ವಿತರಿಸಿದರು. ಸಂಘಟನೆಯ ಜಿಲ್ಲಾಧ್ಯಕ್ಷ ಮಂಗಲದಾಸ ನಾಯ್ಕ, ಯುವ ಘಟಕದ ಅಧ್ಯಕ್ಷ ಜ್ಞಾನೇಶ್ವರ ನಾಯ್ಕ, ಶ್ರೀಪಾದ ನಾಯ್ಕ, ಉದಯ ಪಾಲೇಕರ್, ಮಹಿಳಾ ಅಧ್ಯಕ್ಷೆ ಅನಿತಾ ಪಾಲೇಕರ್, ಸಂಘದ ಸಚಿನ ನಾಯ್ಕ, ಶಿವರಾಜ ಮೇಸ್ತ, ವೈದ್ಯಾಧಿಕಾರಿ ರಾಜೇಶ ಕಿಣಿ ಇತರರು ಇದ್ದರು. … [Read more...] about ಕನ್ನಡ ರಾಜ್ಯೋತ್ಸವದ ಅಂಗವಾಗಿ ತಾಲೂಕು ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು-ಹಂಪಲು, ಬ್ರೆಡ್ ವಿತರಣೆ
ಆಸ್ಪತ್ರೆಯ
ಹೊನ್ನಾವರ ಜೀವನಧಾರಾ ಟ್ರಸ್ಟ್ನಿಂದ ಮಾನಸಿಕ ರೋಗಿಗೆ ಪುನರ್ವಸತಿ
ಹೊನ್ನಾವರ;ಕೆಲವೇ ದಿನಗಳ ಹಿಂದೆ ನೊಂದಣಿಯಾದ ಜೀವನಧಾರಾ ಟ್ರಸ್ಟ್ (ರಿ.) ರಸ್ತೆಯಲ್ಲಿ ಮಾನಸಿಕ ರೋಗಿಯಾಗಿ ಅಲೆಯುತ್ತಿದ್ದ ಬಿಹಾರಿನ ಮೂಲದ ಮಹಿಳೆಯನ್ನು ಪೋಲೀಸರ ಹಾಗೂ ಸೇಂಟ್ ಇಗ್ನೇಷಿಯಸ್ ಆಸ್ಪತ್ರೆಯ ವೈದ್ಯರ ಸಹಕಾರದಿಂದ ಉಡುಪಿಯ ಕಟಪಾಡಿಯಲ್ಲಿರುವ ಮಾನಸಿಕ ರೋಗಿಗಳ ಶುಶ್ರೂಷೆ ಹಾಗೂ ಪುನರ್ವಸತಿ ಕೇಂದ್ರಕ್ಕೆ ಹೊನ್ನಾವರದ ಜೀವನಧಾರಾ ಟ್ರಸ್ಟಿನ ಅಧ್ಯಕ್ಷÀ ರೊ|| ಜಾಕಿ ಡಿಸೋಜಾ ರವರು ಇತರ ಎಲ್ಲ ಟ್ರಸ್ಟಿಗಳ ಸಹಕಾರದೊಂದಿಗೆ ಸೇರಿಸಿದ್ದಾರೆ.ಅನಾಥರಾಗಿ ಮಾನಸಿಕ … [Read more...] about ಹೊನ್ನಾವರ ಜೀವನಧಾರಾ ಟ್ರಸ್ಟ್ನಿಂದ ಮಾನಸಿಕ ರೋಗಿಗೆ ಪುನರ್ವಸತಿ