ಹೊನ್ನಾವರ; ಜಿಲ್ಲೆಯಲ್ಲಿ ಕೊರೋನಾ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಹೊನ್ನಾವರ ಹಾಗೂ ಕುಮಟಾ ತಾಲೂಕಿನಲ್ಲಿ ಸಕಲ ರೀತಿಯಲ್ಲಿ ಆಸ್ಪತ್ರೆಯಲ್ಲಿ ವೈದ್ಯರು ಸಿದ್ದತೆಯಲ್ಲಿದ್ದಾರೆ. ಆದರೆ ಸಾರ್ವಜನಿಕರು ಕೋವಿಡ್ ಮಾರ್ಗಸೂಚಿ ಪಾಲಿಸುವಂತೆ ಮನವಿ ಮಾಡಿದರು. ಬೆಟ್ಕುಳಿಯಲ್ಲಿ ಆಕ್ಸಿಜನ ಘಟಕವಿರುದರಿಂದ ಜಿಲ್ಲೆಯಲ್ಲಿ ಆಕ್ಸಿಜನ್ ಸಮಸ್ಯೆ ಸದ್ಯಕ್ಕಿಲ್ಲ. ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಎರಡು ತಾಲೂಕಿಗೆ ಪ್ರಥಮ ಆದ್ಯತೆ ಜಿಲ್ಲೆಯ ಇತರೆ ತಾಲೂಕಿನ … [Read more...] about ಕೋವಿಡ್ ಬಗ್ಗೆ ನಿಲಕ್ಷಬೇಡ ಜಾಗೃತಿ ಇರಲಿ ಶಾಸಕ ದಿನಕರ ಶೆಟ್ಟಿ