ಕುಮಟಾ: ಆಹಾರ ಅರಸಿ ಕಾಡಿನಿಂದ ನಾಡಿಗೆಬಂದಿದ್ದ ಚಿರತೆಯೊಂದು ಮನೆಯೊಂದರಬೋನಿನಲ್ಲಿ ಇದ್ದ ನಾಯಿ ಹಿಡಿಯಲುಹೋಗಿ ಬೋನಿನಲ್ಲೇ ಬಂಧಿಯಾದ ಘಟನೆತಾಲೂಕಿನ ಕಿಮಾನಿಯಲ್ಲಿ ಬುಧವಾರತಡರಾತ್ರಿ ನಡೆದಿದೆ.ತಾಲೂಕಿನ ಕಿಮಾನಿಯಲ್ಲಿ ತಡ ರಾತ್ರಿ ಆಹಾರಅರಸಿಬಂದ ಚಿರತೆ ಸ್ಥಳೀಯ ನಿವಾಸಿಗಳಾದ ವಿಷ್ಣುಹಿರಕಂತ್ರ ಅವರ ಮನೆಯ ಬೋನಿನಲ್ಲಿದ್ದ ನಾಯಿಯನ್ನುಹಿಡಿಯಲು ಮುಂದಾಗಿತ್ತು.ಚಿರತೆಯನ್ನು ನಾಯಿಬೋನಿನೊಳಗೆ ಹೋಗಿದ್ದನ್ನು ಗಮನಿಸಿದ ಮನೆಯಮಾಲಿಕರು ತಕ್ಷಣ ಸಮಯ … [Read more...] about ನಾಯಿ ಅರಸಿ ಬಂದ ಚಿರತೆ;ಬೋನಿನಲ್ಲಿ ಸೆರೆ