ಜೋಯಿಡಾ - ದೇಶದಾದ್ಯಂತ ಕೋವಿಡ್ ೧೯ ಕರೋನಾ ವೈರಸ್ ಹರಡಿರುವುದರಿಂದ ದೇಶದಲ್ಲಿ ಜನತಾ ಕರ್ಪ್ಯೂ ಜಾರಿ ಇರುವ ಹಿನ್ನಲ್ಲೇಯಲ್ಲಿ ರಾಜ್ಯದ ಕೆಲ ಕರ್ತವ್ಯ ನಿರತ ಪೋಲಿಸರಿಗೆ ಸರಿಯಾಗಿ ಆಹಾರ ಸಿಗದೇ ಉಪವಾಸ ಬೀಳುವಂತಾಗಿದ್ದು ಇದರಿಂದಾಗಿ ತಮ್ಮ ತಾಲೂಕಿನ ಪೋಲಿಸ್ ಅಧಿಕಾರಿಗಳು ಉಪವಾಸ ಬೀಳುವಂತೆ ಆಗಬಾರದು ಎಂದು ಜೋಯಿಡಾ ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಜೋಯಿಡಾ ತಾಲೂಕಿನ ಜೋಯಿಡಾ ಮತ್ತು ರಾಮನಗರ ಪೋಲಿಸ್ ಠಾಣೆಯ ಪೋಲಿಸ್ ಅಧಿಕಾರಿಗಳಿಗೆ ಆಹಾರ ಒದಗಿಸುವ ಕೆಲಸವನ್ನು … [Read more...] about ಜೋಯಿಡಾ ತಾಲೂಕಿನ ಪೋಲಿಸ್ ಠಾಣೆಗೆ ಜೋಯಿಡಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಹಾರ ಸಾಮಗ್ರಿ ವಿತರಣೆ