ಸಿದ್ದಾಪುರ : ಪಟ್ಟಣದ ಇಂಡೆನ್ ಗ್ಯಾಸ್ ಏಜೆನ್ಸಿಯಲ್ಲಿ ಕಳ್ಳತನವಾದ ಇಂಡೆನ್ ಕಂಪನಿಯ 18 ಖಾಲಿ ಸಿಲಿಂರ್ಗಳ ಸಹಿತ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ತಾಲೂಕಿನ ಬೇಡ್ಕಣಿಯ ಮುಕುಂದ ಹನುಮಂತ ಮಡಿವಾಳ (30) ಈತ ಇಂಡೇನ್ ಗ್ಯಾಸ್ ಎಜೆನ್ಸಿ ಲಾರಿ ಚಾಲಕ ಹಾಗೂ ಶಿಗ್ಗಾವಿಯ ಚಂದ್ರು ಮಲ್ಲೇಶಪ್ಪ ತಿಡ್ಡೆನವರ (32) ಈತ ಇಂಡೇನ್ ಗ್ಯಾಸ್ ಏಜೆನ್ಸಿಯಲ್ಲಿ ಕೆಲಸಗಾರ ಬಂಧಿತ ಆರೋಪಿಗಳಾಗಿದ್ದಾರೆ. ಬಂದಿತರಿAದ 41,400 ರು. ಮೌಲ್ಯದ 18 ಖಾಲಿ ಸಿಲಿಂಡರ್ ಹಾಗೂ … [Read more...] about ಎರಡೇ ದಿನದಲ್ಲಿ ಸಿಲಿಂಡರ್ ಸಹಿತ ಕಳ್ಳತನದ ಆರೋಪಿಗಳ ಬಂಧನ