ಪಶು ಪಕ್ಷಿಗಳಲ್ಲಿಯೂ ಮಧುಮೇಹವೇ? ನಿಜ. ಅವುಗಳಲ್ಲಿಯೂ ಸಹ ಮಧುಮೇಹ ಬರುತ್ತದೆ. ಅವುಗಳಿಗೂ ಸಹ ಸಾಕಷ್ಟು ವ್ಯಾಯಾಮ, ಆಹಾರದಲ್ಲಿ ಪಥ್ಯ, ಇತ್ಯಾದಿ ಸಲಹೆಗಳನ್ನು ಪಶುವೈದ್ಯರು ನೀಡಿಯೇ ನೀಡುತ್ತಾರೆ. ಸಾಕುಪ್ರಾಣಿಗಳಿಗೇನೋ ಹೊಸ ರೀತಿಯ ಜೀವನಕ್ರಮದಿಂದ ಮಧುಮೇಹ ಬರಬಹುದು. ಮ್ರಗಾಲಯದಲ್ಲಿ ಬಂಧಿತ ಕಾಡು ಪ್ರಾಣಗಳಿಗೆ ಕ್ರತಕ ಜೀವನ ಕ್ರಮದಿಂದ ಬರಬಹುದು. ಆದರೆ ಕಾಡಿನಲ್ಲ ಸ್ವಚ್ಛಂದವಾಗಿರುವ ಕಾಡು ಪ್ರಾಣಿಗಳಿಗೆ ಅದು ಬರುತ್ತದೆಯೇ? ಎಂದು ಕೇಳಿದರೆ ಉತ್ತರ “ಹೌದು”. … [Read more...] about ಪಶು ಪಕ್ಷಿಗಳಲ್ಲಿ ಮಧುಮೇಹವೇ !?
ಇತ್ಯಾದಿ
ಸಾಲ ಸೌಲಭ್ಯ ಕಲ್ಪಿಸಲು ಅರ್ಜಿ ಆಹ್ವಾನ
ಕಾರವಾರ: ಡಾ.ಬಿ.ಆರ್.ಅಂಬೇಡ್ಕರ ಅಭಿವೃದ್ದಿ ನಿಗಮವು " ಪರಿಶಿಷ್ಟ ಜಾತಿ " (ಪರಿಶಿಷ್ಟ ಜಾತಿ ಬೋವಿ , ವಡ್ಡರ ಹೊರತುಪಡಿಸಿ) ಜನರ ಆರ್ಥಿಕಾಭಿವೃದ್ದಿಗಾಗಿ ನೇರವಾಗಿ ನಿಗಮದಿಂದ ನೇರಸಾಲ ಹೈನುಗಾರಿಕೆ ಯೋಜನೆ , ಮೈಕ್ರೋ ಕ್ರೇಡಿಟ್ -1 , ಮೈಕ್ರೋ ಕ್ರೇಡಿಟ್ ಕಿರುಸಾಲ ಮತ್ತು ಮಹಿಳಾ ಸಮೃದ್ದಿ ಯೋಜನೆಯಡಿ ಸಾಲ ಸೌಲಭ್ಯ ಕಲ್ಪಿಸಲು ಅರ್ಜಿ ಆಹ್ವಾನಿಸಿದೆ. ಅರ್ಜಿದಾರರು ಪರಿಶಿಷ್ಟ ಜಾತಿಗೆ ಸೇರಿರಬೇಕು, ಹಾಲಿ ಕರ್ನಾಟಕದಲ್ಲಿ Pಳೆದ 15 ವರ್ಷಗಳಿಂದ ವಾಸಿಸುತ್ತಿರಬೇಕು. … [Read more...] about ಸಾಲ ಸೌಲಭ್ಯ ಕಲ್ಪಿಸಲು ಅರ್ಜಿ ಆಹ್ವಾನ