ಹಳಿಯಾಳ: ಸುಮಾರು 70 ವರ್ಷದ ಕಾಲದಿಂದ ಜಿಲ್ಲೆಯಲ್ಲಿ ಅನೇಕ ಬಡ ರೈತರು ಅರಣ್ಯ ಜಮೀನುಗಳನ್ನು ಅತಿಕ್ರಮಣ ಮಾಡಿ ತಮ್ಮ ಉಪ ಜೀವನಕ್ಕಾಗಿ ಸದರ ಜಮೀನುಗಳಲ್ಲಿ ಬೆಳೆಗಳನ್ನು ಬೆಳೆದು ತಮ್ಮ ಕುಟುಂಬಗಳ ಜೀವನ ನಿರ್ವಹಣೆಯನ್ನು ಮಾಡುತ್ತಿದ್ದು ಅಂತಹವರಿಗೆ ಈವರೆಗೆ ಪಟ್ಟಾ ನೀಡದೆ ಅನ್ಯಾಯ ವೆಸಗಲಾಗುತ್ತಿದ್ದು 2 ತಿಂಗಳ ಒಳಗೆ ಪಟ್ಟಾ ನೀಡದೆ ಇದ್ದರೇ ಹಳಿಯಾಳದಿಂದ ಪಾದಯಾತ್ರೆಯ ಮೂಲಕ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡು “ಚಲೋ ವಿಧಾನಸೌಧ” ಚಳುವಳಿ ನಡೆಸಲಾಗುವುದು ಎಂದು ದಲಿತ … [Read more...] about 2 ತಿಂಗಳ ಒಳಗೆ ಪಟ್ಟಾ ನೀಡದೆ ಇದ್ದರೇ ಹಳಿಯಾಳದಿಂದ ಪಾದಯಾತ್ರೆಯ ಮೂಲಕ ಬೃಹತ್ ಪ್ರತಿಭಟನೆ
ಇದ್ದರೇ
ರೈತರ ಸಮಸ್ಯೆ ಬಗೆಹರಿಸದೆ ಇದ್ದರೇ ಜಿಲ್ಲಾದ್ಯಂತ ಊಗ್ರ ಹೋರಾಟ
ಹಳಿಯಾಳ: ಅರಣ್ಯ ಅತಿಕ್ರಮಣ ಸಕ್ರಮ ಕುರಿತು ರೈತರು ಎಲ್ಲ ಸೂಕ್ತ ದಾಖಲೆಗಳನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದರು ಸಹ ಹಲವಾರು ಕಾರಣಗಳನ್ನು ನೀಡಿ ದಾಖಲೆಗಳನ್ನು ವಾಪಸ್ಸು ಕಳಿಸಲಾಗುತ್ತಿದ್ದು, ರೈತ ಹಿತಾಸಕ್ತಿ ಜಿಲ್ಲಾಧಿಕಾರಿಗಳಿಗೆ ಇದ್ದಂತೆ ಕಾಣುತ್ತಿಲ್ಲ 2018ರ ಜನೆವರಿ ತಿಂಗಳ ಕೊನೆಯೊಳಗೆ ರೈತರ ಈ ಸಮಸ್ಯೆ ಬಗೆಹರಿಸದೆ ಇದ್ದರೇ ರೈತರೊಂದಿಗೆ ಬೀದಿಗಿಳಿದು ಗ್ರಾಮಾಂತರ ಭಾಗದಿಂದ ಜಿಲ್ಲಾದ್ಯಂತ ಊಗ್ರ ಹೋರಾಟ ನಡೆಸಲಾಗುವುದೆಂದು ವಿಧಾನ ಪರಿಷತ್ ಸದಸ್ಯ … [Read more...] about ರೈತರ ಸಮಸ್ಯೆ ಬಗೆಹರಿಸದೆ ಇದ್ದರೇ ಜಿಲ್ಲಾದ್ಯಂತ ಊಗ್ರ ಹೋರಾಟ