ಜಿಲ್ಲೆಯಾದ್ಯಂತ ಚತುಷ್ಪತ ಕಾಮಗಾರಿ ಪೂರ್ಣವಾಗದೇ IRB ಕಂಪನಿ ಟೋಲ್ ಸಂಗ್ರಹ ಪ್ರಾರಂಬಿಸಿರುವುದನ್ನು ಖಂಡಿಸಿ ಕ.ರ.ವೇ ಬ್ರಹತ್ ಪ್ರತಿಭಟನೆ ನಡೆಸಿತು. ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ನೇತ್ರತ್ವದಲ್ಲಿ ಈ ಪ್ರತಿಭಟನೆ ನಡೆಯಿಕ.ರ.ವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಕಾಮಗಾರಿ ಮುಗಿಸದೇ ಟೋಲ್ ಪ್ರಾರಂಭಿಸಲು ಬಿಡುವುದಿಲ್ಲ. 75% ಕೆಲಸವೂ ಆಗದೆ ಜನರ ಹಣ ಕೀಳುತ್ತಿದ್ದಾರೆ ಎಂದರು. ಅದಲ್ಲದೇ ಕೆ.ಎ 47 ಹಾಗೂ ಕೆ.ಎ 30 ನೊಂದಾಯಿತ ವಾಹನಕ್ಕೆ ಸುಂಕ … [Read more...] about ಟೋಲ್ ಶುಲ್ಕ ವಸೂಲಿ ಕರವೇಯಿಂದ ಪ್ರತಿಭಟನೆ