ಜೋಯಿಡಾ ತಾಲೂಕಿನಲ್ಲಿ ಹರಿಯುವ ಕಾಳಿ ನದಿಯನ್ನು ಉತ್ತರಕರ್ನಾಟಕಕ್ಕೆ ತೆಗೆದುಕೊಂಡು ಹೋಗುವ ಯೋಜನೆ ನಡೆಯುತ್ತಿದ್ದು, ಇದನ್ನು ಕೂಡಲೇ ನಿಲ್ಲಿಸಬೇಕು , ಜೋಯಿಡಾದಲ್ಲಿ ಹುಟ್ಟಿ ಜೋಯಿಡಾ ತಾಲೂಕಿನಲ್ಲಿ ಹರಿಯುವ ನಮ್ಮ ನದಿಯ ನೀರು ನಮಗೆ ಬಳಕೆ ಮಾಡಲು ಸಿಗುತ್ತಿಲ್ಲ, ನಮ್ಮನ್ನು ಬಿಟ್ಟು ಬೇರೆ ಜಿಲ್ಲೆಗಳಿಗೆ ನೀರು ತೆಗೆದುಕೊಂಡು ಹೋಗುವ ಈ ಯೋಜನೆಗೆ ಧಿಕ್ಕಾರ ಎಂದು ತಾ,ಪಂ,ಸದಸ್ಯ ಶರತ ಗುರ್ಜರ ಗುಡುಗಿದರು, ಕೆಡಿಪಿ ಸಭೆಯ ಆರಂಭದಲ್ಲಿಯೇ ಈ ಚರ್ಚೆ ಆರಂಭವಾಗಿ ಜುಲೈ 8 … [Read more...] about ಜೋಯಿಡಾ ಕೆಡಿಪಿ ಸಭೆಯಲ್ಲಿ ಕಾಳಿನದಿ ನೀರು ಹೊರ ಜಿಲ್ಲೆಗೆ ಹರಿಸಲು ವಿರೋಧ
ಇನ್ನೂಳಿದ
28 ಸಾವಿರ ರು ಮೌಲ್ಯದ ಗೋವಾ ಮದ್ಯ ವಶ
ಕಾರವಾರ:ಅಕ್ರಮವಾಗಿ ಸಾಗಿಸುತ್ತಿದ್ದ 28 ಸಾವಿರ ರು ಮೌಲ್ಯದ ಗೋವಾ ಮದ್ಯ ಹಾಗೂ ಒಬ್ಬ ಆರೋಪಿಯನ್ನು ವಶಕ್ಕೆ ಪಡೆದ ಘಟನೆ ತಾಲೂಕಿನ ಮುಡಗೇರಿಯಲ್ಲಿ ಶುಕ್ರವಾರ ನಡೆದಿದೆ. ಹೋಟೆಗಾಳಿಯ ಕೃಷ್ಣ ರಾಮ ಗಜನ್ಕರ್ ಬಂದಿತ ಆರೋಪಿ, ಇನ್ನೂಳಿದ ಪ್ರಮೋದ ಪಡುವಳಕರ್, ಘಾಡಸಾಯಿ ಸತೀಶ್ ನಾಯ್ಕ, ವೈಂಗಿಣಿಯ ಮಧು ಗಾಂವಕರ್ ಎಂಬ ಮೂವರು ಪರಾರಿಯಾಗಿದ್ದಾರೆ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಗೋವಾದಿಂದ ಮುಡಗೇರಿ ಡ್ಯಾಮ್ ಬಳಿ ಸಾಗಿಸುತ್ತಿದ್ದ ಗೋವಾ ಮದ್ಯ ಹಾಗೂ … [Read more...] about 28 ಸಾವಿರ ರು ಮೌಲ್ಯದ ಗೋವಾ ಮದ್ಯ ವಶ