ಹಳಿಯಾಳ:ರಾಜ್ಯ ಸರ್ಕಾರದ ಬಜೇಟ್ನಲ್ಲಿ ಕೃಷಿ ಕ್ಷೇತ್ರಕ್ಕೆ ಅತಿ ಹೆಚ್ಚು ಮಹತ್ವ ನೀಡಿದ ಕಾಂಗ್ರೇಸ್ ಸರ್ಕಾರವೂ ರೈತ ಬೆಳಕು ಎನ್ನುವ ಹೊಸ ಯೋಜನೆ ನೀಡಲು ಮುಂದಾಗಿದ್ದು ಸರ್ಕಾರದ ಎಲ್ಲ ಯೋಜನೆಗಳನ್ನು ಜನತೆಯ ಮನೆ ಬಾಗಿಲಿಗೆ ತಲುಪಿಸಿದ ಸರ್ಕಾರ ನಮ್ಮದಾಗಿದ್ದು ಅಭಿವೃದ್ದಿಗಾಗಿ ಮತ್ತೇ ಕಾಂಗ್ರೇಸ್ ಸರ್ಕಾರಕ್ಕೆ ಜನಮನ್ನಣೆ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಮನವಿ ಮಾಡಿದರು. ತಾಲೂಕಿನ ತೇರಗಾಂವ ಗ್ರಾಮದಲ್ಲಿ 13ನೇ ಹಣಕಾಸು ಯೋಜನೆಯಡಿಯಲ್ಲಿ … [Read more...] about ನೂತನ ಹಳ್ಳಿ ಮಾರುಕಟ್ಟೆ ಉದ್ಘಾಟನೆ