ಯಲ್ಲಾಪುರ: ಕಷ್ಟ ಕಾಲದಲ್ಲಿ ದೇವರ ರೂಪದಲ್ಲಿ ನಮಗೆ ಒದಗಿ ಬರುವವರು ವೈದ್ಯರು. ಕೊರೋನಾ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ನಮಗೆ ಚಿಕಿತ್ಸೆ ನೀಡಿದ್ದಾರೆ. ಅದರಲ್ಲೂ ಸನ್ಮಾನಿತರಾದ ಡಾ. ಪ್ರಸನ್ನ ಪಾಯ್ದೆಯವರು ರಾತ್ರಿ ಹಗಲೆನ್ನದೆ ರೋಗಿಗಳ ಸೇವೆಯಲ್ಲಿ ತೊಡಗಿರುವವರು. ಇಂಥವರಿಗೆ ಸನ್ಮಾನ ಮಾಡಿ ಶ್ರೀ ನಾಗರಕಟ್ಟೆ ಗಜಾನನ ರಜತ ಮಹೋತ್ಸವ ಸಮಿತಿಯವರು ಉತ್ತಮ ಕೆಲಸ ಮಾಡಿದ್ದಾರೆ.ಎಂದು ತಾ.ಪಂ. ಮಾಜಿಸದಸ್ಯೆ ರಾಧಾ ದತ್ತಾತ್ರೇಯ ಹೆಗಡೆ ಬೆಳಗುಂದ್ಲಿ … [Read more...] about ಶ್ರೀ ನಾಗರಕಟ್ಟೆ ಗಜಾನನ ಸಮಿತಿಯವರಿಂದ ಡಾ. ಪ್ರಸನ್ನ ಪಾಯ್ದೆ ಅವರಿಗೆ ಸನ್ಮಾನ