ಕಾರವಾರ:ಒತ್ತಡಗಳ ನಡುವೆಯೂ ಶಾಂತತೆ ಬೆಳೆಸಿಕೊಂಡು ಉತ್ತಮ ಕೆಲಸ ಮಾಡುವವ ಯಶಸ್ಸು ಪಡೆಯಲು ಸಾದ್ಯ ಎಂದು ಇಂಡಿಯನ್ ಮೆಡಿಕಲ್ ಅಸೋಶಿಯೇಶನ್ ಅಧ್ಯಕ್ಷ ಸುರೇಶ ಭಟ್ಟ ಹೇಳಿದರು. ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬುಧವಾರ ನಡೆದ ವೃತ್ತಿ ಜೀವನ ಸಮತೋಲನದ ಜಿಲ್ಲಾ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು. ಮಾನಸಿಕ ಒತ್ತಡದಿಂದ ಮಾಡುವ ಕೆಲಸವೂ ವೃತ್ತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಒತ್ತಡಗಳನ್ನು ನಿವಾರಿಸಿಕೊಂಡು ಶಾಂತತೆಯಿಂದ ಕೆಲಸ … [Read more...] about ಉತ್ತಮ ಕೆಲಸ ಮಾಡುವವ ಯಶಸ್ಸು ಪಡೆಯಲು ಸಾದ್ಯ; ಸುರೇಶ ಭಟ್ಟ