ಹಳಿಯಾಳ:- ಹಳಿಯಾಳ ತಾಲೂಕಿನ ಹಿರಿಯ ಆಧ್ಯಾತ್ಮಿಕ ಚಿಂತಕರು, ಪ್ರವಚನಕಾರರು, ಉತ್ತರ ಕನ್ನಡ ಜಿಲ್ಲೆಯ ಶರಣ ಸಾಹಿತ್ಯ ಪರಿಷತ್ನ ಗೌರವಾಧ್ಯಕ್ಷರಾಗಿದ್ದ ಎಂ.ಎನ್.ತಳವಾರ(82) ಅವರು ಅನಾರೋಗ್ಯದಿಂದ ಭಾನುವಾರ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.ಪಟ್ಟಣದ ಆನೆಗುಂದಿ ಬಡಾವಣೆ ನಿವಾಸಿಯಾಗಿದ್ದ ಅವರು ಹಳಿಯಾಳದಲ್ಲಿ “ತಳವಾರ ಅಜ್ಜ” ಎಂದೇ ಖ್ಯಾತರಾಗಿದ್ದರು. ನಿವೃತ್ತ ಇಂಜೀನಿಯರ್ ಆಗಿದ್ದ ಅವರು ಹಳಿಯಾಳ ತಾಲೂಕಿನಲ್ಲಿ ಆಧ್ಯಾತ್ಮದ ಜ್ಞಾನ … [Read more...] about ಹಳಿಯಾಳದ ಹಿರಿಯ ಆಧ್ಯಾತ್ಮಿಕ ಚಿಂತಕ, ಪ್ರಚನಕಾರ ಎಮ್ಎನ್ ತಳವಾರ ಅಜ್ಜ ವಿಧಿವಶ ತಾಲೂಕಿನಲ್ಲಿ ಆಧ್ಯಾತ್ಮದ ಜ್ಞಾನ ಧಿವಿಗೆಯನ್ನು ಬೆಳಗಿಸಿದವರು, ಜಾತಿ, ಧರ್ಮ ಮೀರಿ ಬೆಳೆದಿದ್ದ ವ್ಯಕ್ತಿ ಇನ್ನಿಲ್ಲ.