“ಆರ್ಥಿಕ ಕಾರಣದಿಂದ ಚಿಕಿತ್ಸೆ ಪಡೆಯಲು ಸಾದ್ಯವಾಗದೇ ಪರದಾಡುತ್ತಿದ್ದ ಬಡವರಿಗೆ ಸರಕಾರ ಜಾರಿಗೆ ತಂದಿರುವ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ ಜೀವ ಉಳಿಸುವ ಸಂಜೀವಿನಿಯಾಗಿದೆ. ಬದುಕುವ ಆಶೆ ಬಿಟ್ಟಿದ ಎಷ್ಟೋ ಜನ ಇವತ್ತು ಈ ಯೋಜನೆಯಡಿಯಲ್ಲಿ ಚಿಕಿತ್ಸೆ ಪಡೆದುಕೊಂಡು ಆರೋಗ್ಯಯುತ ಜೀವನ ನಡೆಸುತ್ತಿದ್ದಾರೆ” ಎಂದು ತಾಲೂಕಾ ಆಸ್ಪತ್ರೆಯ ಹಿರಿಯ ಶಸ್ತ್ರ ಚಿಕಿತ್ಸಕ ವೈದ್ಯರಾದ ಡಾ|| ಮಂಜುನಾಥ ಶೆಟ್ಟಿ ಹೇಳಿದ್ದರು.ಅವರು ಹೊನ್ನಾವರದ ತಾಲೂಕಾ … [Read more...] about “ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಬಡವರ ಪಾಳಿಗೆ ಆರೋಗ್ಯ ಸಂಜೀವಿನಿ” – ಡಾ|| ಮಂಜುನಾಥ ಶೆಟ್ಟಿ