ಕಾರವಾರ:ನಿರಂತರ ಸಾಧನೆ ಮಾಡುವದರ ಮೂಲಕ ದೇಹವನ್ನು ಸಮತೋಲನಕ್ಕೆ ತಂದುಕೊಳ್ಳಬಹುದು ಎಂದು ದೊಡ್ಡಬಳ್ಳಾಪುರ ಆಶ್ರಮದ ಸ್ವಾಮಿ ಧ್ಯಾನಾನಂದಜೀ ಹೇಳಿದರು. ಕಾರವಾರದ ಪತಂಜಲಿ ಯೋಗ ಸಮಿತಿ ಹಾಗೂ ಭಾರತ ಸ್ವಾಭಿಮಾನ ಟ್ರಸ್ಟ್ನಿಂದ ನಗರದ ಬಾಡ ನ್ಯೂ ಹೈಸ್ಕೂಲ್ ಆವರಣದಲ್ಲಿ ಮೇ 5 ರಿಂದ ಆಯೋಜಿಸಿದ್ದ 25 ದಿನಗಳ ಸಹಯೋಗ ಶಿಕ್ಷಕರ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಶಿಬಿರಾರ್ಥಿಗಳಿಗೆ ಪ್ರಾಣಾಯಾಮ ಹಾಗೂ ಧ್ಯಾನದ ತರಬೇತಿ ನೀಡಿದರು. ಸೀಮಿತವಾಗಿ ಹಾಗೂ ಹೆಚ್ಚು … [Read more...] about ಯೋಗ ತರಭೇತಿ ಉದ್ದೇಶಿಸಿ ಮಾತನಾಡಿದ ಶ್ರೀಗಳು