ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಖಾಲಿ ಇರುವತಾಂತ್ರಿಕ ಸಹಾಯಕ ಇಂಜಿನಿಯರ್ ಮತ್ತು ಎಡಿಪಿಸಿ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ನೇಮಕ ಪ್ರಕಟಣೆ ಹೊರಡಿಸಲಾಗಿದೆ.ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.ಒಟ್ಟು ಹುದ್ದೆಗಳು;14ವಿದ್ಯಾರ್ಹತೆ; ಬಿ.ಟೆಕ್/ಬಿಇ / ಎಂಬಿಎ / ಡಿಪ್ಲೊಮ, ಪಾಸ್ ಮಾಡಿರಬೇಕುಹುದ್ದೆಗಳ ವಿವರ;ತಾಂತ್ರಿಕ ಸಹಾಯಕ … [Read more...] about ಸಹಾಯಕ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ (ಎಡಿಪಿಸಿ) – ನೇಮಕಾತಿ
ಉದ್ಯೋಗ ಖಾತರಿ ಯೋಜನೆ
ಉದ್ಯೋಗ ಖಾತರಿ ಯೋಜನೆ
ಕಾರವಾರ: ಜಿಲ್ಲೆಯಲ್ಲಿ ಉದ್ಯೋೀಗ ಖಾತರಿ ಯೋಜನೆಯಲ್ಲಿ ಹೆಚ್ಚಿನ ಸಂಖ್ಯೆಯ ಫಲಾನುಭವಿಗಳಿಗೆ ನ್ಯಾಯಯುತವಾಗಿ ದೊರೆಯಬೇಕಾದ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಉದ್ಯೋಗ ಖಾತರಿ ಯೋಜನೆಯಲ್ಲಿ ಸೌಲಭ್ಯ ಪಡೆಯುವ ಫಲಾನುಭವಿಗಳು ಯೋಜನೆಯ ಮಾರ್ಗಸೂಚಿಯಲ್ಲಿ ತಿಳಿಸಿದಂತೆ ಕೆಲವು ಅಗತ್ಯ ದಾಖಲೆಗಳನ್ನ ನೀಡಬೇಕಾಗಿರುವುದು ನಿಯಮವಾಗಿದೆ. ಆದರೆ ಅಷ್ಟು ದಾಖಲೆಗಳನ್ನು ನೀಡಿದಾಗಲೂ ಸರಕಾರದ ಕೆಲವೊಂದು ಅವೈಜ್ಞಾನಿಕವಾದ ನಿಯಮಗಳಿಂದಾಗಿ ಸೌಲಭ್ಯವನ್ನು … [Read more...] about ಉದ್ಯೋಗ ಖಾತರಿ ಯೋಜನೆ