ಸಬ್ಬಕ್ಕಿ ವಡೆ | ಸಾಬುದಾನ ವಡೆವನ್ನು ಮಾಡುವುದು ಹೇಗೆ | ನವರಾತ್ರಿ ಸ್ಪೆಷಲ್ - ಸಬ್ಬಕ್ಕಿ, ಹುರಿದ ಕಡಲೆಕಾಯಿ, ಬೇಯಿಸಿದ ಆಲೂಗಡ್ಡೆಗಳಿಂದ ತಯಾರಿಸಿದ ಸಾಬುದಾನಾ ವಡಾ ಅಥವಾ ಸಬುದಾನಾ ಟಿಕ್ಕಿ ಜನಪ್ರಿಯ ಉಪವಾಸ ತಿಂಡಿ. ನವರಾತ್ರಿಯ ಉಪವಾಸದ ಸಮಯದಲ್ಲಿ ಮಾಡುವ ತಿಂಡಿ. ಇದು ಒಂದು ಉತ್ತಮ ಸಂಜೆ ತಿಂಡಿಯೂ ಕೂಡಾ ಹೌದು.ಮೊದಲನೆಯದಾಗಿ ಹಿಂದೂ ಸಂಪ್ರದಾಯದ ಪ್ರಕಾರ, ಶ್ರಾವಣ ತಿಂಗಳ ಏಕಾದಶಿ ಮತ್ತು ನವರಾತ್ರಿಯಲ್ಲಿ ಜನರು ಉಪವಾಸ ಮಾಡುತ್ತಾರೆ. ಉಪವಾಸದ ಸಮಯದಲ್ಲಿ … [Read more...] about ಸಬ್ಬಕ್ಕಿ ವಡೆ | ಸಾಬುದಾನ ವಡಾವನ್ನು ಮಾಡುವುದು ಹೇಗೆ | ನವರಾತ್ರಿ ಸ್ಪೆಷಲ್
ಉಪವಾಸ
ವಾ.ಕ.ರ.ಸಾ.ಸಂ ನಿವೃತ್ತ ನೌಕರ ಪ್ರತಿಭಟನೆ
ಕಾರವಾರ:ಭಗತ್ ಸಿಂಗ್ ಕೋಶ್ಯಾರಿ ಸಮಿತಿ ಶಿಫಾರಸ್ಸಿನಂತೆ ಮಾಸಿಕ ಪಿಂಚಣಿ ಮತ್ತು ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡುವಂತೆ ಆಗ್ರಹಿಸಿ ವಾ.ಕ.ರ.ಸಾ.ಸಂ. ನಿವೃತ್ತ ನೌಕರರ ಸಂಘದವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿ, ನಂತರ ಅಪರ ಜಿಲ್ಲಾಧಿಕಾರಿ ಮುಖಾಂತರ ಪ್ರಧಾನಮಂತ್ರಿಯವರಿಗೆ ಮನವಿ ಸಲ್ಲಿಸಿದರು. ಭಗತ್ ಸಿಂಗ್ ಕೋಶ್ಯಾರಿ ಸಮಿತಿ ಸಂಸತ್ಗೆ ನೀಡಿದ ವರದಿಯನ್ನು ಜಾರಿಗೊಳಿಸಲು ಸರ್ಕಾರಕ್ಕೆ ಆರ್ಥಿಕ ಹೊರೆಯಾಗುತ್ತಿಲ್ಲ. 21 ಸಾವಿರ … [Read more...] about ವಾ.ಕ.ರ.ಸಾ.ಸಂ ನಿವೃತ್ತ ನೌಕರ ಪ್ರತಿಭಟನೆ