ಹೊನ್ನಾವರ :ಪಟ್ಟಣ ಪಂಚಾಯತನಲ್ಲಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಹಾಗೂ ಸದಸ್ಯರು ಸೇರಿ ಉತ್ತರ ಕನ್ನಡ ಜಿಲ್ಲೆಯ ಸಂಸದರಾದ ಅನಂತಕುಮಾರ ಹೆಗ್ಡೆಯವರನ್ನು ಭೇಟಿಯಾಗಿ ಹೊನ್ನಾವರ ಪಟ್ಟಣ ಪಂಚಾಯತಗೆ ಈ ಬಾರಿ ಅಧಿಕ ಅನುದಾನವನ್ನು ನೀಡುವಂತೆ ಮನವಿ ಸಲ್ಲಿಸಿದರು.ಸಂಸದರು ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಶಿವರಾಜ ಮೇಸ್ತ ಹಾಗೂ ಉಪಾಧ್ಯಕ್ಷರಾದ ಶ್ರೀಮತಿ ಮೇಧಾ ನಾಯ್ಕರವರನ್ನು ಶಾಲೂ ಹೊದೆಸಿ ಸನ್ಮಾನಿಸಿ. ನಂತರ ಮಾತನಾಡಿ ಹೊನ್ನಾವರದ … [Read more...] about ಪಟ್ಟಣ ಪಂಚಾಯತ ಸದಸ್ಯರಿಂದ ಸಂಸದರ ಭೇಟಿ