ಶ್ರೀ ರಾಮನವಮಿ ಎಂದರೆ ಹಿಂದೂ ಧರ್ಮದಲ್ಲಿ ಹಬ್ಬದ ಸಂಭ್ರಮ. ದೇವರಾದ ಶ್ರೀ ರಾಮನು ಹುಟ್ಟಿದ ದಿನ. ಈ ಹಬ್ಬವು ನಮ್ಮ *ಪುಣ್ಯಕ್ಷೇತ್ರ ಗೋಕರ್ಣದಲ್ಲಿ* ಬಹಳ ವಿಶೇಷ ದಿನ. ಭಜಕರು ಮುಂಜಾನೆ ತಮ್ಮ ಮನೆಗಳಲ್ಲಿ ಶ್ರೀರಾಮನ ಪೂಜಾ ಆರಾಧನೆಮಾಡಿ, ಸಂಜೆಯ ವೇಳೆ ಗೋಕರ್ಣದ ಕಡಲತೀರದಲ್ಲಿರುವ ರಾಮ ಮಂದಿರ (ರಾಮತೀರ್ಥ)ಕ್ಕೆ ಬಂದು ಭಗವಂತನಾದ ಶ್ರೀರಾಮನ ದರ್ಶನ ಭಾಗ್ಯಪಡೆಯುವರು.ರಾಮನವಮಿ ಹಬ್ಬದ ನಿಮಿತ್ತ ದೇವಾಲಯದಲ್ಲಿ ಹಣ್ಣು ಕಾಯಿ ಒಡೆಸಿಕೊಂಡು, ತೀರ್ಥ ಪ್ರಸಾದವನ್ನು … [Read more...] about *ನೆನಪಿನ ಸಣ್ಣಬೆಲೆ ಉಪಾಧ್ಯಾಯರ ಮನೆ ಪಚ್ಚಡಿ ಪಾನಕ*