ಶರಾವತಿ ವಿದ್ಯುದಾಗರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಉಪ್ಪೋಣಿಯ ರವಿ ನಾಯ್ಕ ಎಂಬಾತನ ಸೋಮವಾರ ಬೆಳಿಗ್ಗೆ ಮೇಲೆ ಬಂದಿದೆ. ಕರ್ಕಿಯ ರಾಮೇಶ್ವರಕೊಂಬಿಯಲ್ಲಿ ಅಂಗವಿಕಲ ಯುವಕನೋರ್ವ ಕಾಣೆಯಾಗಿದ್ದಾನೆ ಎನ್ನುವ ಪ್ರಕರಣವೂ ದು:ಖಾಂತ್ಯ ಕಂಡಿದ್ದು ಮಾರನೇದಿನ ಹಳದಿಪುರ ಬಳಿ ಶವವಾಗಿ ಪತ್ತೆಯಾಗಿದ್ದು ಪೊಲೀಸ್ ಠಾಣೆಯಲ್ಲಿ ಬಹಿರ್ದೆಸೆಗೆ ಹೋದವನು ಕಾಲುಜಾರಿ ಹೊಳೆಯಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಪ್ರಕರಣ ದಾಖಲಾಗಿದೆ … [Read more...] about ಗೇರುಸೊಪ್ಪಾ ಡ್ಯಾಂ ಆತ್ಮಹತ್ಯೆ ಮಾಡಿಕೊಂಡ ರವಿಯ ಶವ ಕೊನೆಗೂ ಪತ್ತೆ