ಜೋಯಿಡಾ ತಾಲೂಕಿನ ಉಳವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳವಿ-ಪಂಚಲಿಂಗೇಶ್ವರ ಮಾರ್ಗ ಸೇರಿದಂತೆ ಶಿವಪೂರ ಕಾಳಿ ನದಿಯವರೆಗಿನ ಪ್ರವಾಸೋಧ್ಯಮ ಇಲಾಖೆಯಿಂದ ಮಂಜೂರಿಯಾದ ಮುಖ್ಯ ಸಂಪರ್ಕ ಮಾರ್ಗದ ರಸ್ತೆ ಕಾಮಗಾರಿ ಸ್ಥಗಿತಗೊಳಿಸಿರುವುದನ್ನು ಲೋಕೋಪಯೋಗಿ ಇಲಾಖೆ ಕೂಡಲೇ ಆರಂಬಿಸದಿದ್ದರೆ ರಸ್ತೆಗಾಗಿ ಸುತ್ತಲ ಗ್ರಾಮಸ್ಥರು ಅನಿರ್ಧಿಷ್ಟಾವದಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿರುತ್ತಾರೆ. ಈ ಬಗ್ಗೆ ಲೋಕೋಪಯೋಗಿ ಸ.ಕಾ.ನಿ.ಅಭಿಯಂತರರವರಿಗೆ ಇಂದು ಗುರುವಾರ ಮನವಿ … [Read more...] about ಉಳವಿ ಶಿವಪುರ ರಸ್ತೆ ಕಾಮಗಾರಿ ಆರಂಬಿಸದಿದ್ದರೆ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗೃಹ
ಉಳವಿ ಗ್ರಾ
ಉಳವಿ ಜಾತ್ರೆಯ ನಿಮಿತ್ತ ಗ್ರಾಮ ಪಂಚಾಯತದಿಂದ ನೀರಿನ ಟ್ಯಾಂಕ್
ಜೋಯಿಡಾ - ಜೋಯಿಡಾ ತಾಲೂಕಿನ ಪ್ರಸಿದ್ದ ಹಾಗೂ ಉತ್ತರ ಕರ್ನಾಟಕದ ಜನರ ವಿಶೇಷ ಜಾತ್ರೆ ಉಳವಿ ಜಾತ್ರೆ ನಿಮಿತ್ತ ಉಳವಿ ಗ್ರಾಮ ಪಂಚಾಯತ ವತಿಯಿಂದ ಈ ಬಾರಿ ವಿಶೇಷ ಕಾಳಜಿ ವಹಿಸಿ ಜಾತ್ರೆಯಲ್ಲಿ ಎಲ್ಲಿಯೂ ನೀರಿನ ಸಮಸ್ಯೆ ಆಗದಂತೆ ಉಳವಿ ಗ್ರಾ,ಪಂ, ಎಚ್ಚರ ವಹಿಸಿದೆ. ಉಳವಿ ಜಾತ್ರೆ ಪೂರ್ವ ಸಿದ್ದತೆ ಕಾರ್ಯ ನಡೆದಿದ್ದು , ಈಗಾಗಲೇ ಉಳವಿಯಲ್ಲಿ ಹೊಸದಾಗ 4 ನೀರಿನ ಟ್ಯಾಂಕ್ ಗಳನ್ನು ಅಳವಡಿಸಿದ್ದು, ಟ್ಯಾಂಕಗಳಲ್ಲಿ ನೀರು ತುಂಬಿಸುವ ಕೆಲಸ ನಡೆಯುತ್ತಿದೆ, ವಿಶೇಷವಾಗಿ … [Read more...] about ಉಳವಿ ಜಾತ್ರೆಯ ನಿಮಿತ್ತ ಗ್ರಾಮ ಪಂಚಾಯತದಿಂದ ನೀರಿನ ಟ್ಯಾಂಕ್