ಹೊನ್ನಾವರ:ದಿನಾಂಕ: 8-04-2017 ಶನಿವಾರ ಸಾಯಂಕಾಲ 6.30 ಗಂಟೆಗೆ ವಿದ್ಯಾರ್ಥಿ ವೇದಿಕೆ ಸಂಗೀತ ಕಾರ್ಯಕ್ರಮ ಕು. ಶ್ರೀನಿಧಿ ಹೆಗಡೆ ಶಿರಸಿ ಇವರಿಂದ ನೆರವೇರಿತು. ನಂತರ ಸಿಲೆಕ್ಟ್ ಪೌಂಡೇಷನ್ (ರಿ) ಶ್ರೀ ಕ್ಷೇತ್ರ ಬಂಗಾರಮಕ್ಕಿ ಗೇರುಸೊಪ್ಪಾ ಹೊನ್ನಾವರ (ಉ. ಕ.)ದಲ್ಲಿ ಹೇಮಾಪುರವೆಂದು ಪ್ರಖ್ಯಾತಿ ಹೊಂದಿದ, ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳಾದ ಶ್ರೀ ಮಾರುತಿ ಗುರೂಜಿಯವರ ದಿವ್ಯ ಉಪಸ್ಥಿತಿಯಲ್ಲಿ ಸಂಸ್ಕøತಿ ಕುಂಭ- ಮಲೆನಾಡ ಉತ್ಸವ -2017ರ ಚತುರ್ಥ … [Read more...] about ಸಂಸ್ಕøತಿ ಕುಂಭ-ಮಲೆನಾಡ ಉತ್ಸವ-2017
ಉ. ಕ.
ಸಂಸ್ಕøತಿ ಕುಂಭ-ಮಲೆನಾಡ ಉತ್ಸವ-2017
ಹೊನ್ನಾವರ:ದಿನಾಂಕ: 6-04-2017 ಗುರವಾರ ಸಾಯಂಕಾಲ 6.00 ಗಂಟೆಗೆ ಸಿಲೆಕ್ಟ್ ಪೌಂಡೇಷನ್ (ರಿ) ಶ್ರೀ ಕ್ಷೇತ್ರ ಬಂಗಾರಮಕ್ಕಿ ಗೇರುಸೊಪ್ಪಾ ಹೊನ್ನಾವರ (ಉ. ಕ.)ದಲ್ಲಿ ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳಾದ ಶ್ರೀ ಮಾರುತಿ ಗುರೂಜಿಯವರ ದಿವ್ಯ ಉಪಸ್ಥಿತಿಯಲ್ಲಿ ಸಂಸ್ಕøತಿ ಕುಂಭ- ಮಲೆನಾಡ ಉತ್ಸವ -2017ರ ಎರಡನೇ ದಿನದ ಕಾರ್ಯಕ್ರಮದ ಉದ್ಘಾಟನೆಯನ್ನು ಸರಸ್ವತಿ ಪೀಠಾಧೀಶರು ಏಕದಂಡಗಿ ಮಠದ ಪರಮಪೂಜ್ಯ ಕಾಲಹಸ್ತೆಂದ್ರ ಮಹಾ ಸ್ವಾಮಿಗಳು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು … [Read more...] about ಸಂಸ್ಕøತಿ ಕುಂಭ-ಮಲೆನಾಡ ಉತ್ಸವ-2017