ಹಳಿಯಾಳ:- ಹಳಿಯಾಳದಲ್ಲಿ ಬಹುಕೋಟಿ ಮೊತ್ತದ ಒಳ ಚರಂಡಿ ಕಾಮಗಾರಿ ಪ್ರಾರಂಭಿಸುವ ಮೊದಲು ಸಾರ್ವಜನೀಕರಿಂದ ಆಕ್ಷೇಪಣೆ, ಅಭಿಪ್ರಾಯ, ಅಹವಾಲುಗಳನ್ನು ಆಲಿಸದೆ ಸಾರ್ವಜನೀಕರಿಗೆ ವಿರುದ್ದವಾಗಿ ಕಾಮಗಾರಿ ಪ್ರಾರಂಭಿಸಿದಲ್ಲಿ ಸಾರ್ವಜನೀಕರೊಂದಿಗೆ ಸೇರಿ ಹಳಿಯಾಳ ಬಂದ್ ಮಾಡುವ ಮೂಲಕ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಹಳಿಯಾಳ ಬಿಜೆಪಿ ಘಟಕವು ಖಡಕ್ ಎಚ್ಚರಿಕೆಯನ್ನು ನೀಡಿದೆ. ಹಳಿಯಾಳ ತಾಲೂಕಾ ಬಿಜೆಪಿ ಅಧ್ಯಕ್ಷ ಶಿವಾಜಿ ನರಸಾನಿ ನೇತೃತ್ವದಲ್ಲಿ ಪದಾಧಿಕಾರಿಗಳು, … [Read more...] about ಜನರ ಆಕ್ಷೇಪಣೆ, ಅಭಿಪ್ರಾಯ ಸಂಗ್ರಹಿಸಿದ ಹಳಿಯಾಳದಲ್ಲಿ ಒಳಚರಂಡಿ ಕಾಮಗಾರಿ ಆರಂಭಿಸಿದರೇ ಊಗ್ರ ಪ್ರತಿಭಟನೆ.
ಊಗ್ರ ಪ್ರತಿಭಟನೆ
ಸಿದ್ದರಾಮಯ್ಯ ಅವರ ಕಾರ್ಯಕ್ರಮದಲ್ಲಿ ಊಗ್ರ ಪ್ರತಿಭಟನೆ;ಕಬ್ಬು ಬೆಳೆಗಾರ ಸಂಘದವರ ಎಚ್ಚರಿಕೆ
ಹಳಿಯಾಳ: 2017-18 ನೇ ಸಾಲಿನಲ್ಲಿ ಪ್ರತಿ ಟನ್ ಕಬ್ಬಿಗೆ ಪ್ರಥಮ ಕಂತಾಗಿ ಕನಿಷ್ಠ 3000 ರೂ. ದರ ನಿಗದಿ ಮಾಡುವಂತೆ ನವೆಂಬರ್ 30 ರಂದು ನೀಡಿದ ಗಡುವಿಗೆ ತಾಲೂಕಾಡಳಿತ ಹಾಗೂ ಸಕ್ಕರೆ ಕರ್ಖಾನೆಯವರು ಸ್ಪಂದಿಸದೆ ಇರುವುದರಿಂದ ಡಿಸೆಂಬರ್ 5ರ ಒಳಗೆ ಜಿಲ್ಲಾಧಿಕಾರಿಗಳು ಕಬ್ಬು ಬೆಳೆಗಾರ ರೈತರ ಸಮಸ್ಯೆಯನ್ನು ಬಗೆಹರಿಸದೆ ಇದ್ದರೇ ದಿ.7 ರಂದು ಹಳಿಯಾಳಕ್ಕೆ ಆಗಮಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರ ಕಾರ್ಯಕ್ರಮದಲ್ಲಿ ಊಗ್ರ ಪ್ರತಿಭಟನೆ ನಡೆಸಲಾಗುವುದೆಂದು … [Read more...] about ಸಿದ್ದರಾಮಯ್ಯ ಅವರ ಕಾರ್ಯಕ್ರಮದಲ್ಲಿ ಊಗ್ರ ಪ್ರತಿಭಟನೆ;ಕಬ್ಬು ಬೆಳೆಗಾರ ಸಂಘದವರ ಎಚ್ಚರಿಕೆ