ಹೊನ್ನಾವರ : ಕಿಡ್ನಿ ವೈಪಲ್ಯದಿಂದ ಜೀವನ್ಮರಣದ ನಡುವೆ ಹೋರಾಡುತ್ತಿರುವ ಬಡ ರೋಗಿಗಳ ಪಾಲಿಗೆ ವರವಾಗಿದ್ದ ತಾಲೂಕ ಆಸ್ಪತ್ರೆಯ ಡಯಾಲಿಸಿಸ್ ಘಟಕಗಳು ಆಳುವ ಸರ್ಕಾರದ ನಿರ್ಲಕ್ಷ್ಯದಿಂದ ಮುಚ್ಚುವ ಸ್ಥಿತಿಯನ್ನು ತಲುಪಿವೆ.ಸರ್ಕಾರದ ಸೂಕ್ತ ಸ್ಪಂದನೆ ಇಲ್ಲದ ಕಾರಣ ಡಯಾಲಿಸಿಸ್ ಘಟಕಗಳ ನಿರ್ವಹಣೆಯಿಂದ ಬಿ.ಆರ್.ಶೆಟ್ಟಿ ಗ್ರೂಪ್ ಹಿಂದೆ ಸರಿದ ನಂತರ ಕಳೆದ ಮೇ ತಿಂಗಳಿಂದ ಕರ್ತವ್ಯದಲ್ಲಿದ್ದ ಯಾವೊಬ್ಬ ಸಿಬ್ಬಂದಿಗೂ ಸರ್ಕಾರ ಸಂಬಳ ನೀಡಿಲ್ಲ. ವ್ಯವಸ್ಥೆ ಇಂದು ಸರಿಯಾಗಬಹುದು ನಾಳೆ … [Read more...] about ಡಯಾಲಿಸಿಸ್ ಸಿಬ್ಬಂದಿಗಳಿಂದ ರಾಜಿನಾಮೆ – ಮುಚ್ಚುವ ಸ್ಥಿತಿಗೆ ಹೊನ್ನಾವರ ಸರ್ಕಾರಿ ಆಸ್ಪತ್ರೆಯ ಡಯಾಲಿಸಿಸ್ ಘಟಕಗಳು