ಜೋಯಿಡಾ - ಜೋಯಿಡಾ ತಾಲೂಕಿನ ನಂದಿಗದ್ದಾ ಗ್ರಾ.ಪಂ.ವ್ಯಾಪ್ತಿಯ ಯರಮುಖದ ಲಲಿತಾ ದೇಸಾಯಿ ಅವರ ಎರಡು ಎಮ್ಮೆ ಹುಲಿ ದಾಳಿಯಿಂದ ಸಾವನ್ನಪ್ಪಿದೆ. ಕಳೆದ ಎರಡು ದಿನದ ಹಿಂದೆ ಒಂದು ಎಮ್ಮೆ ಹುಲಿ ದಾಳಿಯಿಂದ ಸಾವನ್ನಪ್ಪಿದರೆ ,ಇಂದು ಬುಧವಾರ ಮತ್ತೊಂದು ಎಮ್ಮೆ ಸಾವಿಗಿಡಾಗಿದೆ. ಎಮ್ಮೆ ಸಾವಿನಿಂದ ಲಕ್ಷಾಂತರ ರೂ ಹಾನಿಯಾಗಿದ್ದು ,ಗುಂದ ಭಾಗದಲ್ಲಿ ಸಾಕು ಪ್ರಾಣಿಗಳನ್ನು ಮತ್ತು ದನ ಕರುಗಳನ್ನು ಸಾಕುವುದೇ ಕಷ್ಟವಾಗಿದೆ. ತಾಲೂಕಿನ ಗುಂದ ಭಾಗದಲ್ಲಿ ಹುಲಿ ದಾಳಿ … [Read more...] about ಹುಲಿ ದಾಳಿಯಿಂದ ೨ ಎಮ್ಮೆ ಸಾವು
ಎಮ್ಮೆ
ರವೀಂದ್ರನಾಥ ಟಾಗೋರ್ ನಲ್ಲಿ ಸಿದ್ಧಗೊಳ್ಳುತ್ತಿರುವ ರಾಕ್ ಗಾರ್ಡನ್
ಕಾರವಾರ: ರವೀಂದ್ರನಾಥ ಟಾಗೋರ್ ನಲ್ಲಿ ಸಿದ್ಧಗೊಳ್ಳುತ್ತಿರುವ ರಾಕ್ ಗಾರ್ಡನ್ನಲ್ಲಿ ಅಳವಡಿಸಲು ವೈವಿಧ್ಯಮಯ ಸಿಮೆಂಟ್ ಶಿಲ್ಪಗಳು ನುರಿತ ಕಲಾವಿದರ ಕೈಚಳಕದಲ್ಲಿ ಸಿದ್ದಗೊಳ್ಳುತಿದೆ. ಜಿಲ್ಲಾಡಳಿತವು ಪ್ರಾದೇಶಿಕ ಸಾರಿಗೆ ಕಚೇರಿ ಎದುರು ಇರುವ ಕಡಲ ತೀರದ ಪ್ರದೇಶದಲ್ಲಿ ಬೃಹತ್ ರಾಕ್ ಗಾರ್ಡನ್ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಈ ಗಾರ್ಡನ್ನಲ್ಲಿ ಅಳವಡಿಸಲು ಸಿಮೆಂಟ್ ಪುತ್ಥಳಿ ನಿರ್ಮಿಸುವ ಕಾರ್ಯ ಇಲ್ಲಿನ ಮಯೂರ ವರ್ಮ ವೇದಿಕೆಯ ಆವರಣದಲ್ಲಿ ನಡೆಯುತ್ತಿದೆ. ಹಾಲಕ್ಕಿಗಳ … [Read more...] about ರವೀಂದ್ರನಾಥ ಟಾಗೋರ್ ನಲ್ಲಿ ಸಿದ್ಧಗೊಳ್ಳುತ್ತಿರುವ ರಾಕ್ ಗಾರ್ಡನ್