ಹೊನ್ನಾವರ ;ತಾಲೂಕಿನ ಯುವ ಒಕ್ಕೂಟದ ಅಧ್ಯಕ್ಷರಾಗಿ ಮೂಡ್ಕಣಿಯ ವಿನಾಯಕ.ಬಿ.ನಾಯ್ಕ ಇವರನ್ನು ತಾ.ಪಂ. ಸಭಾಭವನದಲ್ಲಿ ನಡೆದ ಒಕ್ಕೂಟದ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ವಿನಾಯಕ ನಾಯ್ಕರವರು ಶಂಶುಲಿಂಗೇಶ್ವರ ಸಾಮಸ್ಕøತಿಕ ಮತ್ತು ಕ್ರೀಡಾ ಸಂಘದ ಅಧ್ಯಕ್ಷರಾಗಿ, ಜಿಲ್ಲಾ ಯುವ ಒಕ್ಕೂಟದ ಸಂಚಾಲಕರಾಗಿ, ಜಿಲ್ಲಾ ಯುವ ಪ್ರಶಸ್ತಿ ವಿಜೇತರಾಗಿದ್ದಾರೆ.ಸಭೆಯಲ್ಲ ಪ ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ ಮೇಸ್ತ, ಗ್ರಾಪಂ ಸದಸ್ಯ ಜಿ.ಟಿ.ಹಳ್ಳೇರ, ಬಾಬು ನಾಯ್ಕ, ತಾಲೂಕು ಯುವ … [Read more...] about ಯುವ ಒಕ್ಕೂಟದ ಅಧ್ಯಕ್ಷರಾಗಿ ;ವಿನಾಯಕ.ಬಿ.ನಾಯ್ಕ ಆಯ್ಕೆ