ಅಡಿಕೆ ಜೊತೆ ತೋಟಗಾರಿಕಾ ಬೆಳೆಯಲ್ಲಿ ಉಪಬೆಳೆಯಾಗಿ ಬೆಳೆಯುವ ವೀಳ್ಯದೆಲೆ ರೈತರ ಪಾಲಿಗೆ ನಿರಂತರ ಆದಾಯ ತರುತ್ತಿದ್ದ ಬೆಳೆಯಾಗಿತ್ತು. ಆದರೆ ಕೊರೊನಾ ಕಾಲಘಟ್ಟದಲ್ಲಿ ಕಳೆದ ಆರೇಳು ತಿಂಗಳಿಂದ ಒಮ್ಮೆಯೂ ಕೊಯ್ಲನ್ನೇ ಕಾಣದೇ ಬಳ್ಳಿಯಲ್ಲಿಯೇ ಹಣ್ಣಾಗಿ ಉದುರುವ ಜೊತೆಗೆ ಎಲೆಯ ವಿಪರೀತ ಹೇರಿಕೆಯಿಂದಾಗಿ ಕೊಳೆ ರೋಗಕ್ಕೂ ಸುಲಭವಾಗಿತುತ್ತಾಗಿ ಬಳ್ಳಿಯೇ ನಾಶವಾಗುತ್ತಿರುವುದು ರೈತರ ಚಿಂತೆಗೆ ಕಾರಣವಾಗಿದೆ.ಮಳೆಗಾಲದಲ್ಲಿ ಒಂದೆರಡು ತಿಂಗಳು ವೀಳ್ಯದೆಲೆ ಬೇಡಿಕೆ ಕೊಂಚ … [Read more...] about ಚೇತರಿಕೆ ಕಾಣದ ವೀಳ್ಯದೆಲೆ ಮಾರುಕಟ್ಟೆ.. ಬಳ್ಳಿಯಲ್ಲಿಯೇ ಹಣ್ಣಾಗಿ ಉದುರುತ್ತಿರುವ ಎಲೆಗಳು