ಹಳಿಯಾಳ:- ದೇಶದ ಬೆನ್ನೆಲುಬಾಗಿರುವ ರೈತ ಇಂದು ಪ್ರಕೃತೀಯ ಮುನಿಸಿನಿಂದ ತೊಂದರೆಯಲ್ಲಿದ್ದಾನೆ. ನಿರಂತರವಾಗಿ ದುಡಿಮೆಗಾರರಾಗಿ ಕೃಷಿಕರ ಜೀವನ ತೀರಾ ಕಷ್ಟದಾಯಕವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ವಿಧಾನ ಪರಿಷತ್ ಸದಸ್ಯ ಹಾಗೂ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಸ್.ಎಲ್.ಘೋಟ್ನೇಕರ ರೈತರು ಒಂದು ರೀತಿಯಲ್ಲಿ ಸೈನಿಕರಿದ್ದಂತೆ ಅವರಿಗೂ ಎಲ್ಲರೂ ಗೌರವ ನೀಡಬೇಕೆಂದರು.ಪಟ್ಟಣದ ಮಿನಿ ವಿಧಾನಸೌಧದಲ್ಲಿಯ ಸಭಾ ಭವನದಲ್ಲಿ ಉ.ಕ. ಜಿಲ್ಲಾ ಪಂಚಾಯತ, ಹಳಿಯಾಳದ ತಾಪಂ, ತಾಲುಕಾ … [Read more...] about ರೈತರು ಸೈನಿಕರಿದ್ದಂತೆ ಅವರಿಗೂ ಗೌರವ ಸಲ್ಲಿಸಿ – ರೈತ ದಿನಾಚರಣೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಹೇಳಿಕೆ