ಮಳೆಗಾಲದಲ್ಲಿ ತರಕಾರಿ ಬೆಳೆಯುವ ಮೂಲಕ ದುಡಿಮೆಯ ದಾರಿ ಕಂಡುಕೊಂಡಿದ್ದ ತಾಲೂಕಿನ ನೂರಾರು ಕುಟುಂಬಕ್ಕೆ ಕೊರೊನಾಘಾತಕ್ಕಿಂತ ಹೆಚ್ಚಿನ ಹಾನಿಯನ್ನುಂಟುಮಾಡಿದೆ ನಾಗರ ರೋಗ. ಕಷ್ಟಪಟ್ಟು ಬೆಳೆಸಿದ ತರಕಾರಿ ಗಿಡಗಳೆಲ್ಲಾ ನಾಗರ ಬಂದು ಫಸಲನ್ನು ನೀಡಿದೇ ಮುರುಟಿ ಹೋಗಿದೆ. ಅಳಿದುಳಿದ ಗಿಡಗಳಲ್ಲಿಯೇ ಸಿಕ್ಕ ಒಂದಿಷ್ಟು ಬೆಂಡೆ ಹೀರೆ ಸೌತೆಕಾಯಿಗಳನ್ನೇ ಮಾರಾಟ ಮಾಡಿ ಹಾಕಿದ ಬಂಡವಾಳವನ್ನಾದರೂ ತೆಗೆಯುವ ಪ್ರಯತ್ನ ನಡೆಯುತ್ತಲೇ ಇದೆ.ಆದರೆ ತನ್ನ ವಿಶಿಷ್ಟ ರುಚಿಯಿಂದ ತಾಲೂಕಿನ … [Read more...] about ಕೈಕೊಟ್ಟ ಮಳೆಗಾಲದ ತರಕಾರಿ ಇಬ್ಬುಡ್ಲ ಹಣ್ಣಿನ ಪಾಯಸದ ರುಚಿ ಈ ಬಾರಿ ನೆನಪು ಮಾತ್ರ
ಏಲಕ್ಕಿ
ಡ್ರೈ ಫ್ರೂಟ್ಸ್ & ಸಾಂಬಾರು ಪದಾರ್ಥಗಳ ದರ 1-09-2020
TSS Supermarket, Sirsi_ಡ್ರೈ ಫ್ರೂಟ್ಸ್ ದರ_* ₹/kg=============ಗೋಡಂಬಿ ------------------------ 750ಒಣ ದ್ರಾಕ್ಷಿ ------------------------- 200ಬಾದಾಮಿ -------------------------- 640ಪಿಸ್ತಾ ----------------------------- 1240ಅಂಜೂರ -------------------------- 900ವಾಲ್ ನಟ್ --------------------- 968ಸುಕೇಳಿ ----------------------------- 230ಒಣ ದ್ರಾಕ್ಷಿ ಕಪ್ಪು … [Read more...] about ಡ್ರೈ ಫ್ರೂಟ್ಸ್ & ಸಾಂಬಾರು ಪದಾರ್ಥಗಳ ದರ 1-09-2020