ಹೊನ್ನಾವರ: ಶಾಸಕನಾಗಿ ಆಯ್ಕೆಯಾಗಿರುವುದು ಅಹಂಕಾರ ತೋರಿಸಿ ದರ್ಪ ಮೆರೆಯುದಕ್ಕಲ್ಲ. ಜನತೆಯ ಸಂಕಷ್ಟವನ್ನರಿತು ಸ್ಪಂದಿಸುದಕ್ಕೆ ಎಂದು ಶಾಸಕ ಸುನೀಲ ನಾಯ್ಕ ಹೇಳಿದರು. ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ಆಯೋಜಿಸಲಾದ “ ಗ್ರಾಮೀಣ ರಸ್ತೆ ಕಾಮಗಾರಿಗಳ ಪ್ರಾರಂಭೊತ್ಸª’ “ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಸಭಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಕ್ಷೇತ್ರದ ಮತದಾರರು ವಿಶ್ವಾಸವಿಟ್ಟು ಶಾಸಕನಾಗಿ ಆಯ್ಕೆಮಾಡಿದ್ದಾರೆ.ಚುನಾವಣೆ ಮುಂಚೆ ಕಾರ್ಯಕರ್ತರ ಸಮ್ಮುಖದಲ್ಲಿ … [Read more...] about ಕ್ಷೇತ್ರದ ಮತದಾರರ ಋಣ ತೀರಿಸುವ ಕಾಯಕ ಮಾಡುತ್ತಿದ್ದೇನೆ ಶಾಸಕ ಸುನೀಲ ನಾಯ್ಕ.