ಕೈ ಮುಗಿದು ಬೇಡಿಕೊಳ್ಳುತ್ತಿದ್ದೇನೆ. ಒಬ್ಬ ಯುವಕನ ಜೀವ ಉಳಿಸೋಣ ಬನ್ನಿ ಇದನ್ನು ದಯವಿಟ್ಟು ಓದಿ, ಸಹಾಯ ಮಾಡಿ, ಶೇರ್ ಮಾಡಿ ಕರುಳಕುಡಿಯನ್ನು ಉಳಿಸಲು ಹೆಣಗಾಡುತ್ತಿರುವ ಅಭದ್ರತೆಯ ಸುಭದ್ರ ನಾವು-ನೀವೆಲ್ಲರೂ ಕೈ ಜೋಡಿಸಿದರೇ ಪರಶುರಾಮನ ಜೀವ ಉಳಿಸಬಹುದು. ಹಾಗಾದ್ರೆ ತಡವೇಕೆ? ದಾಂಡೇಲಿ : ಪಾಪಾ, ಯಾರಿಗೂ ಈ ರೀತಿಯ ದುರ್ಗತಿ ಬರಬಾರದು. ಕಷ್ಟಪಟ್ಟು ಸಾಕಿ ಸಲಹಿ, ಸಾಲ ಸೋಲ ಮಾಡಿ ಡಿಪ್ಲೋಂ ಕಲಿಸಿ, ಇನ್ನಾದರೂ ಬದುಕು ಹಸನಾಗಬಹುದೆಂದು ಮಹಾದಾಸೆ ಇಟ್ಟುಕೊಂಡಿದ್ದ … [Read more...] about ಒಬ್ಬ ಯುವಕನ ಜೀವ ಉಳಿಸೋಣ ಬನ್ನಿ
ಒಬ್ಬ
ಕಡಲ ತೀರ ಸ್ವಚ್ಚತೆಗೆ ನೂತನ ಯಂತ್ರ
ಕಾರವಾರ:ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂತಹ ಯಂತ್ರವನ್ನು ಕಾರವಾರದ ಬೀಚ್ನಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗುತ್ತಿದೆ.ರವೀಂದ್ರನಾಥ್ ಕಡಲತೀರದ ಸ್ವಚ್ಛತೆಗಾಗಿ ಬೀಚ್ ಟೆಕ್ 2000 ವಿಶೇಷ ಯಂತ್ರವನ್ನು ತರಲಾಗಿದೆ. ಮಯೂರವರ್ಮ ವೇದಿಕೆ ಹಿಂಭಾಗದಲ್ಲಿ ಸೋಮವಾರ ಯಂತ್ರದ ಬಿಡಿಭಾಗಗಳನ್ನು ಜೋಡಿಸಿ ಸಜ್ಜುಗೊಳಿಸಲಾಗಿದೆ.ಯಂತ್ರವು ಕಾರ್ಯಾಚರಣೆಗೆ ಸಂಪೂರ್ಣವಾಗಿ ಸಿದ್ಧವಾಗಿದ್ದುಉಸ್ತುವಾರಿ ಸಚಿವ ಆರ್. ವಿ. ದೇಶಪಾಂಡೆಯವರು ಜಿಲ್ಲಾ ಕೇಂದ್ರಕ್ಕೆ ಆಗಮಿಸಿದಾಗ ಇದನ್ನು … [Read more...] about ಕಡಲ ತೀರ ಸ್ವಚ್ಚತೆಗೆ ನೂತನ ಯಂತ್ರ