ಆ ವೃತ್ತಿಯೇ ಅಂತಹುದು.. ಶಾಲೆಯೆಂಬ ದೇಗುಲವನ್ನು ಸೇರಿದ ನಂತರ ಶಿಕ್ಷಕರಾದವರು ಅಲ್ಲಿರುವ ಎಲ್ಲಾ ಮಕ್ಕಳನ್ನೂ ತಮ್ಮ ಮಕ್ಕಳಂತೆಯೇ ಕಾಣುವ ವಿಶಾಲತ್ವವನ್ನು ರೂಢಿಸಿಕೊಂಡುಬಿಟ್ಟಿರುತ್ತಾರೆ. ಇನ್ನು ಕೆಲವು ಶಿಕ್ಷಕರಂತೂ ಶಾಲೆಯಾಚೆಗೂ ಮಕ್ಕಳ ಒಳಿತಿಗಾಗಿ ಹಂಬಲಿಸುತ್ತಾರೆ..ಮಕ್ಕಳು ಓದಿಗೆ ಬೆನ್ನುಹಾಕಿ ಕೇವಲ ಆಟದಲ್ಲಿ ಕಳೆದುಹೋಗುತ್ತಿದ್ದರೆ ಅಂತವರಿಗಾಗಿ ಮರುಗುತ್ತಾರೆ ಅಂತಹ ಅಪರೂಪದ ಗುರುಗಳಲ್ಲೊಬ್ಬರು ಕಲ್ಕಟ್ಟು ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾದ … [Read more...] about ಕಲ್ಕಟ್ಟುನ ಬಡ ಮಕ್ಕಳ ಪಾಲಿಗೆ ವರವಾದ ಶಿಕ್ಷಕ ಪಿ.ಆರ್. ನಾಯ್ಕ