ಹಳಿಯಾಳ: ನಮ್ಮ ದೇಶದಲ್ಲಿರುವ ಯುವಜನತೆಯೇ ದೇಶದ ಶಕ್ತಿ ಅವರನ್ನು ಉತ್ತಮ ಪ್ರಜೆಗಳನ್ನಾಗಿ ಮಾಡುವ ಕಾರ್ಯ ಪಾಲಕರ ಮೇಲಿದೆ. ಮಕ್ಕಳಿಗೆ ಒಳ್ಳೆಯ sಸಂಕೃತಿ, ಕಲೆ, ಜೊತೆಗೆ ಶಿಕ್ಷಣವನ್ನು ಕೊಡಿಸಿ ವಿದ್ಯಾವಂತರನ್ನಾಗಿ ಮಾಡಿ ಎಂದು ಹಳಿಯಾಳ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರ ಅಹ್ಮದ ಮುಲ್ಲಾ ಕರೆ ನೀಡಿದರು. ಅವರು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆ ಹಳಿಯಾಳ ಹಾಗೂ ಎಲ್.ಐ.ಸಿಯ ಆಮ ಆದ್ಮಿ ಯೋಜನೆಯಡಿಯಲ್ಲಿ ಸ್ವ- ಸಹಾಯ ಸಂಘದ ಸದಸ್ಯರ ಮಕ್ಕಳಿಗೆ … [Read more...] about ಉತ್ತಮ ಪ್ರಜೆಗಳನ್ನಾಗಿ ಮಾಡುವ ಕಾರ್ಯ ಪಾಲಕರ ಮೇಲಿದೆ;ಶಿಕ್ಷಣಾಧಿಕಾರಿ ಸಮೀರ ಅಹ್ಮದ ಮುಲ್ಲಾ