ಹಳಿಯಾಳ: ಕರ್ನಾಟಕ ಹಾಗೂ ಕೇರಳಾ ರಾಜ್ಯದಲ್ಲಿ ಹಿಂದೂ ಹಾಗೂ ಕ್ರೈಸ್ತರನ್ನು ಭಾರಿ ಸಂಖ್ಯೆಯಲ್ಲಿ ನರಮೇಧ ಮಾಡಿದ್ದ, ದೇವಸ್ಥಾನ, ಚರ್ಚ್ಗಳನ್ನು ಹಾಳುಗೆಡವಿದ್ದ ಓರ್ವ ಮತಾಂಧ ಟಿಪ್ಪು ಸುಲ್ತಾನ ಜಯಂತಿಯನ್ನು ಕರ್ನಾಟಕ ಸರಕಾರ ಆಚರಿಸುತ್ತಿರುವುದಕ್ಕೆ ತಮ್ಮ ಪ್ರಬಲ ವಿರೋಧವಿದೆ ಎಂದು ವಿಶ್ವ ಹಿಂದೂ ಪರಿಷದ್ ಭಜರಂಗದಳ ಹಳಿಯಾಳ ಘಟಕ ಹೇಳಿದೆ. ಹಳಿಯಾಳ: ಕರ್ನಾಟಕ ಹಾಗೂ ಕೇರಳಾ ರಾಜ್ಯದಲ್ಲಿ ಹಿಂದೂ ಹಾಗೂ ಕ್ರೈಸ್ತರನ್ನು ಭಾರಿ ಸಂಖ್ಯೆಯಲ್ಲಿ ನರಮೇಧ ಮಾಡಿದ್ದ, ದೇವಸ್ಥಾನ, … [Read more...] about ಟಿಪ್ಪು ಜಯಂತಿ ಆಚರಣೆ;ಪ್ರಭಲ ವಿರೋಧ
ಓರ್ವ
ನ್ಯೂ ಇಂಗ್ಲಿಷ ಸ್ಕೂಲಿನಲ್ಲಿ ಎಂಜೀನಿಯರ್ಸ ಡೇ
ಹೊನ್ನಾವರ:ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ತೇಜಸ್ಸನ್ನು ಹೆಚ್ಚಿಸಿದ ಮಹಾನ ವ್ಯಕ್ತಿಗಳಲ್ಲಿ ಓರ್ವರಾದ ಸರ್. ಎಂ. ವಿಶ್ವೇಶ್ವರಯ್ಯನವರ ಹುಟ್ಟು ಹಬ್ಬದ ಸ್ಮರಣಾರ್ಥ ಪಟ್ಟಣದ ನ್ಯೂ ಇಂಗ್ಲಿಷ ಸ್ಕೂಲ್ನಲ್ಲಿ ಎಂಜೀನಿಯರ್ಸ ಡೇ ಯನ್ನು ವ್ಯೆಶಿಶ್ಟ ಪೂರ್ಣವಾಗಿ ಆಚರಿಸಲಾಯಿತು. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿಶ್ವೇಶ್ವರಯ್ಯನವರ ಜೀವನ ಸಾಧನೆಗಳನ್ನು ಪರಿಚಯಿಸಿ ಎಂಜೀನಿಯರ್ಸ ಡೇ ಆಚರಣೆಯ ಇಂದಿನ ಮಹತ್ವವನ್ನು ತಿಳಿಸಲಾಯಿತು. ಇದೆ ಸಂದರ್ಭದಲ್ಲಿ ವಿದ್ಯಾರ್ಥಿ … [Read more...] about ನ್ಯೂ ಇಂಗ್ಲಿಷ ಸ್ಕೂಲಿನಲ್ಲಿ ಎಂಜೀನಿಯರ್ಸ ಡೇ
*ತೆರೆದ ಚರಂಡಿದಲ್ಲಿ ಬಿದ್ದು ಓರ್ವ ಸಾವು*
ಕಾರವಾರ :ತೆರೆದ ಚರಂಡಿಯಲ್ಲಿ ವ್ಯಕ್ತಿಯೋರ್ವ ಬಿದ್ದು ಮೃತಪಟ್ಟ ಘಟನೆ ನಗರದಲ್ಲಿ ನಡೆದಿದೆ. ಕೋಡಿಬಾಗದ ನಿವಾಸಿಯಾದ ಅನಿಲ ವಾಸುದೇವ ಪಾವಸ್ಕರ (47) ಮೃತ ವ್ಯಕ್ತಿ. ಇಲ್ಲಿನ ಹಳೆ ಮೀನು ಮಾರುಕಟ್ಟೆ ಎದರುಗಡೆ ಇರುವ ತೆರೆದ ಚರಂಡಿಯಲ್ಲಿ ಗುರುವಾರ ಬೆಳಿಗ್ಗೆ ಮೃತದೇಹ ಪತ್ತೆಯಾಗಿದ್ದು ಬುಧವಾರ ರಾತ್ರಿಯ ವೇಳೆಯಲ್ಲಿ ಈತನು ಬಿದ್ದಿರುವ ಶಂಕೆಯಿದೆ. ಮಳೆಯಿದ್ದ ಕಾರಣ ಪ್ರಕರಣ ಮುಂಜಾನೆ ಬೆಳಕಿಗೆ ಬಂದಿದೆ. ಈ ಘಟನೆಗೆ ನಗರಸಭೆಯ ಕಳಪೆ ಕಾಮಗಾರಿಯೇ ಕಾರಣ ಎಂದು ಸ್ಥಳೀಯರು … [Read more...] about *ತೆರೆದ ಚರಂಡಿದಲ್ಲಿ ಬಿದ್ದು ಓರ್ವ ಸಾವು*