ಹೊನ್ನಾವರ ;ಪಟ್ಟಣದ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರ ಪರದಾಟ ಹಾಗೂ ಟ್ರಾಫಿಕ್ ಸಮಸ್ಯೆ ಎಲ್ಲ ಕಡೆ ಬಸ್ ನಿಲುಗಡೆಯ ಬಗ್ಗೆ ಕರುನಾಡ ವಿಜಯ ಸೇನೆ ತಾಲೂಕ ಕಾರ್ಯಕರ್ತರು ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಳೆದ ಎರಡು ವರ್ಷದಿಂದ ಬಸ್ ನಿಲ್ದಾಣ ಕಾಮಗಾರಿ ನಡೆಯುತ್ತಿದ್ದು ತಾತ್ಕಾಲಿಕವಾಗಿ ಬಸ್ಸುಗಳ ನಿಲ್ಲಿಸಲು ಒಂದು ಸ್ಥಳವನ್ನು ಸೂಚಿಸಿದರು.ಆ ಸ್ಥಳವನ್ನು ಬಸ್ಸ ಚಾಲಕರು ಹಾಗೂ ಕಂಟ್ರೋಲರ್ ಸರಿಯಾದ ಕ್ರಮದಲ್ಲಿ ಬಸ್ಸನ್ನು ಇಡದೆ … [Read more...] about ಸಾರಿಗೆ ಬಸ್ ಗಳ ಅಡ್ಡಾದಿಡ್ಡಿ ನಿಲುಗಡೆ ಯಿಂದ ಸಮಸ್ಯೆ ; ತಹಶೀಲ್ದಾರ್ ರ ಗಮನಕ್ಕೆ ತಂದ ಕರುನಾಡ ವಿಜಯ ಸೇನೆ