ಹೊನ್ನಾವರ: ಮೀನುಗಾರ ಮುಖಂಡರು ಹಾಗೂ ಹೊನ್ನಾವರ ಪೋಟ್೯ ಪ್ರೈವೈಟ್ ಲಿಮಿಟೆಡ್ ಕಂಪನಿ ಅಧಿಕಾರಿಗಳ ನಡುವೆ ಉಪವಿಭಾಗಾಧಿಕಾರಿ ಭರತ್.ಎಸ್ ನೇತ್ರತ್ವದಲ್ಲಿ ನಡೆದ ಸಭೆ ತೀವ್ರ ಚರ್ಚೆ ನಡೆದು ಕೊನೆಗೆ ಜಿಲ್ಲಾಧಿಕಾರಿಗಳ ಮದ್ಯಪ್ರವೇಶಕ್ಕೆ ಚರ್ಚೆ ಎಡೆಮಾಡಿಕೊಟ್ಟಿತು.ತಹಶಿಲ್ದಾರ ನೇತ್ರತ್ವದಲ್ಲಿ ಮಂಗಳವಾರ ಮೀನುಗಾರ ಮುಖಂಡರ ಸಭೆ ನಡೆದಾಗ ಬಂದರು ಇಲಾಖೆ ಅಧಿಕಾರಿಗಳು, ತಹಶಿಲ್ದಾರರ ಬಳಿ ಸೂಕ್ತ ದಾಖಲೆಗಳಿಲ್ಲದ ಕಾರಣ ಇಂದು ಸಭೆ ನಿಗದಿಯಾಗಿತ್ತು. ನಿನ್ನೆ ಕಂಪನಿ … [Read more...] about ಬಂದರು ನಿರ್ಮಾಣ ಪ್ರಕರಣ ಜಿಲ್ಲಾಧಿಕಾರಿ ಮಧ್ಯಪ್ರವೇಶಕ್ಕೆ ಒತ್ತಾಯ