ಕಾರವಾರ:ಕರ್ನಾಟಕ ರಾಜ್ಯ ಕಡಲತೀರ ವಲಯ ನಿರ್ವಹಣಾ ಯೋಜನೆ(CZMP))ಯ ಆಕ್ಷೇಪಣೆಗಳ ಕುರಿತು ಸಾರ್ವಜನಿಕ ಆಲಿಕೆಯನ್ನು ಅಕ್ಟೋಬರ 26 ರಂದು ಬೆಳಿಗ್ಗೆ 10.00 ರಿಂದ ಸಂಜೆ 6.00 ಗಂಟೆವರೆಗೆ ನ್ಯಾಯಾಲಯ ಸಭಾಂಗಣ ಜಿಲ್ಲಾಧಿಕಾರಿಗಳ ಕಛೇರಿ, ಕಾರವಾರದಲ್ಲಿ ಕರಡು ಕರ್ನಾಟಕ ರಾಜ್ಯ ಕಡಲತೀರ ವಲಯ ನಿರ್ವಹಣಾ ಯೋಜನೆ(CZMP))ಯ ಆಕ್ಷೇಪಣೆಗಳ ಕುರಿತು ಸಾರ್ವಜನಿಕ ಆಲಿಕೆಯನ್ನು ನಡೆಸಲಾಗುವುದು ಎಂದು ಪ್ರಾದೇಶಿಕ ನಿರ್ದೇಶಕರು(ಪರಿಸರ) ಕಾರವಾರ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. … [Read more...] about ಸಾರ್ವಜನಿಕ ಆಲಿಕೆಯನ್ನು ಅಕ್ಟೋಬರ 26 ರಂದು
ಕಡಲತೀರ
ಹಸಿರು ಬಣ್ಣಕ್ಕೆ ತಿರುಗಿದ ಸಮುದ್ರ ; ಶಿಕ್ಷಕರೊಂದಿಗೆ ವಿದ್ಯಾರ್ಥಿಗಳು ತೆರಳಿ ವೀಕ್ಷಣೆ
ಕಾರವಾರ:ಗುರುವಾರ ಬೆಳಗ್ಗೆ ಹಸಿರು ಬಣ್ಣದಿಂದ ಕಾಣಿಸಿಕೊಂಡಿದ್ದ ಅರಬ್ಬಿ ಸಮುದ್ರ ತೀರ ಶುಕ್ರವಾರ ತಿಳಿಗೆಂಪು ಬಣ್ಣಕ್ಕೆ ತಿರುಗಿ ಅಚ್ಚರಿ ಮೂಡಿಸಿದೆ. ಮಳೆಯಿಂದ ನದಿಗಳ ಮೂಲಕ ಹೇರಳವಾಗಿ ಸಮುದ್ರ ಸೇರಿದ್ದ ಖನಿಜಾಂಶವು ಸೂರ್ಯನ ಕಿರಣಗಳಿಗೆ ದ್ಯುತಿ ಸಂಶ್ಲೇಷಣೆ ಕ್ರಿಯೆ ನಡೆದು ಹೆರಳವಾಗಿ ಬೆಳೆದಿದ್ದ ಪಾಚಿಯೂ ಕಡಲಿ ಅಬ್ಬರಕ್ಕೆ ಕರಡಿ ಸಮುದ್ರ ಹಸಿರಾಗಿತ್ತು. ರಾತ್ರಿ ವೇಳೆ ಸಮುದ್ರ ಮಿನುಗುತ್ತಿತ್ತು. ಶುಕ್ರವಾರ ಮೋಡದ ವಾತಾವರಣವಿದ್ದ ಕಾರಣ ಸೂರ್ಯನ ಕಿರಣಗಳನ್ನು … [Read more...] about ಹಸಿರು ಬಣ್ಣಕ್ಕೆ ತಿರುಗಿದ ಸಮುದ್ರ ; ಶಿಕ್ಷಕರೊಂದಿಗೆ ವಿದ್ಯಾರ್ಥಿಗಳು ತೆರಳಿ ವೀಕ್ಷಣೆ
ವಾಣಿಜ್ಯ ಬಂದರು ವಿಸ್ತರಣೆಯಿಂದ ಮೀನುಗಾರಿಕೆಯ ಜೊತೆ ಪ್ರವಾಸೋಧ್ಯಮ ಬೆಳವಣಿಗೆಗೂ ತೊಂದರೆ; ಕೆ.ಟಿ ತಾಂಡೇಲ್
ಕಾರವಾರ: ವಾಣಿಜ್ಯ ಬಂದರು ವಿಸ್ತರಣೆಯಿಂದ ಮೀನುಗಾರಿಕೆಯ ಜೊತೆ ಪ್ರವಾಸೋಧ್ಯಮ ಬೆಳವಣಿಗೆಗೂ ತೊಂದರೆಯಾಗಲಿದೆ ಎಂದು ಮೀನುಗಾರ ಮುಖಂಡ ಕೆ.ಟಿ ತಾಂಡೇಲ್ ಹೇಳಿದರು. ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು, ವಿವಿಧ ಯೋಜನೆಗಳಿಗೆ ಕಾರವಾರದಲ್ಲಿನ ಬಹುತೇಕ ಕಡಲತೀರಗಳು ಸಾರ್ವಜನಿಕರ ಪ್ರವೇಶದಿಂದ ದೂರ ಉಳಿದಿದೆ. ಸದ್ಯ ಮಾಜಾಳಿ ಕಡಲತೀರ ಹಾಗೂ ರವೀಂದ್ರನಾಥ್ ಕಡಲತೀರಗಳಲ್ಲಿ ಮಾತ್ರ ಸಾರ್ವಜನಿಕ ಪ್ರವೇಶಕ್ಕೆ ಅವಕಾಶ ನೀಡಲಾಗಿದ್ದು, ವಾಣಿಜ್ಯ ಬಂದರು ವಿಸ್ತರಣೆ ನಡೆದಲ್ಲಿ … [Read more...] about ವಾಣಿಜ್ಯ ಬಂದರು ವಿಸ್ತರಣೆಯಿಂದ ಮೀನುಗಾರಿಕೆಯ ಜೊತೆ ಪ್ರವಾಸೋಧ್ಯಮ ಬೆಳವಣಿಗೆಗೂ ತೊಂದರೆ; ಕೆ.ಟಿ ತಾಂಡೇಲ್
ಬೋಟ್ಗೆ ಡಿಕ್ಕಿ ಹೊಡೆದು ಡಾಲ್ಪಿನ್ ಮರಿ ಸಾವು
ಕಾರವಾರ: ಯಾಂತ್ರಿಕೃತ ಬೋಟ್ಗೆ ಡಿಕ್ಕಿ ಹೊಡೆದು ಡಾಲ್ಪಿನ್ ಮರಿ ಸಾವನಪ್ಪಿದ್ದ ಘಟನೆ ಅರಬ್ಬಿ ಸಮುದ್ರದಲ್ಲಿ ನಡೆದಿದೆ. ಡಾಲ್ಪಿನ್ ಮರಿಯ ಮೃತ ದೇಹ ಭಾನುವಾರ ರವೀಂದ್ರನಾಥ್ ಕಡಲತೀರದಲ್ಲಿ ಪತ್ತೆಯಾಗಿದೆ. ಅರಣ್ಯ ಇಲಾಖೆಯವರು ಪಂಚನಾಮೆ ನಡೆಸಿದ್ದು, ಮೃತ ದೇಹವನ್ನು ವಿಜ್ಞಾನಕೇಂದ್ರಕ್ಕೆ ಕೊಂಡೊಯ್ದರು. ಸೋಮವಾರ ಮರಣೋತ್ತರ ಪರೀಕ್ಷೆ ನಡೆಯಲಿದೆ. ಬೋಟ್ ಡಿಕ್ಕಿ ಹೊಡೆದ ಸಾಕ್ಷಿಗೆ ಡಾಲ್ಬನ್ ದೇಹದಲ್ಲಿ ಗುರುತುಗಳು ಪತ್ತೆಯಾಗಿವೆ. ಬೋಟ್ನ ಪಂಕ ತಗುಲಿರುವ ಶಂಕೆಯಿದೆ. … [Read more...] about ಬೋಟ್ಗೆ ಡಿಕ್ಕಿ ಹೊಡೆದು ಡಾಲ್ಪಿನ್ ಮರಿ ಸಾವು
ಕಡಲ ತೀರಗಳ ಅಭಿವೃದ್ಧಿಗಾಗಿ ಕೋಸ್ಟಲ್ ಮೇಗಾ ಪ್ರೋಜೆಕ್ಟ್
ಕಾರವಾರ:ಪ್ರವಾಸೋದ್ಯಮ ಅಭಿವೃದ್ಧಿಗೆ ಸರಕಾರ ಒತ್ತು ನೀಡಿದ್ದು, ಪ್ರವಾಸಿ ಸ್ಥಳಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಯೋಜನೆ ರೂಪಿಸುತ್ತಿದೆ. ಸದ್ಯ ಕಡಲ ತೀರಗಳ ಅಭಿವೃದ್ಧಿಗಾಗಿ ಕೋಸ್ಟಲ್ ಮೇಗಾ ಪ್ರೋಜೆಕ್ಟ್ ಎನ್ನುವ ಯೋಜನೆ ಅಡಿಯಲ್ಲಿ ಸುಮಾರು 35 ಕೋಟಿ ರೂ. ಮಂಜೂರಿಗೆ ಸರಕಾರ ನಿರ್ಧರಿಸಿದೆ. ಅಭಿವೃದ್ಧಿ ಹೊಂದುತ್ತಿರುವ ಕಡಲ ತೀರಗಳ ಜೊತೆಗೆ ಇನ್ನಷ್ಟು ಕಡಲ ತೀರಗಳ ಅಭಿವೃದ್ಧಿ ನಡೆಸಲು ಕೋಸ್ಟಲ್ ಮೇಗಾ ಪ್ರೋಜೆಕ್ಟ್ ಅಡಿಯಲ್ಲಿ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೊಸ … [Read more...] about ಕಡಲ ತೀರಗಳ ಅಭಿವೃದ್ಧಿಗಾಗಿ ಕೋಸ್ಟಲ್ ಮೇಗಾ ಪ್ರೋಜೆಕ್ಟ್