ಹೊನ್ನಾವರ .ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಪ್ರಾರ್ಥಮಿಕ ಶಾಲಾ ದೈಹಿಕ ಶಿಕ್ಷಕರ ಸಂಘದ ವತಿಯಿಂದ ದೈಹಿಕ ಶಿಕ್ಷಣ ಕಾರ್ಯಾಗಾರ ಮತ್ತು ದೈಹಿಕ ಶಿಕ್ಷಕರಾಗಿ ನಿವೃತ್ತಿ ಹೊಂದಿರುವ ಆನಂದ ಮಾಸ್ತಿಕಟ್ಟೆರವರಿಗೆ ಬಿಳ್ಕೊಡುಗೆ ಸಮಾರಂಭ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ನಡೆಸಲಾಯಿತು. ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಶ್ ಪದಕಿ ಮಾತನಾಡಿ ಪಠ್ಯ ಪುಸ್ತಕಗಳ ಸದ್ಭಳಕೆ ಆಗಬೇಕಿದೆ, ದೈಹಿಕ ಶಿಕ್ಷಣ ಪಠ್ಯಗಳ ಒಂದು … [Read more...] about ಮೊಬೈಲ್ ಬಳಕೆಯಿಂದ ಕ್ರೀಡೆಗಳಲ್ಲಿ ಆಸ್ಕ್ತಿ ಕಡಿಮೆಯಾಗುತ್ತಿದೆ;ಗಿರಿಶ್ ಪದಕಿ