ರಸ್ತೆಯಲ್ಲಿ ವಾಹನ ಕೆಟ್ಟರೆ ಬೇರೆ ವಾಹನದ ಚಾಲಕರು ಅಜಾಗರೂಕತೆಯಿಂದ ವೇಗವಾಗಿ ಬಂದು ಗುದ್ದದಿರಲಿ ಎನ್ನುವ ಕಾರಣಕ್ಕೆ ವಾಹನದ ಹಿಂದೆ ಮುಂದೆ ಸ್ವಲ್ಪ ದೂರದಲ್ಲಿ ಮತ್ತು ವಾಹನ ಸಂಚಾರ ಇರುವ ಕಡೆ ಸೊಪ್ಪಿನ ತುಂಕೆಗಳನ್ನು ಕಲ್ಲುಗಳನ್ನು ಇಡುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಮಹಾಶಯ ಕುಡಿದ ಮತ್ತಿನಲ್ಲಿ ಬೈಕ್ ಚಲಾಯಿಸುವುದು ಸಾಧ್ಯವಾಗದೇ ರಸ್ತೆಯನ್ನೇ ಮಂಚ ಮಾಡಿಕೊಂಡು ಮಲಗಿದಾಗ ದಾರಿಹೋಕರ್ಯಾರೋ ಗಾಡಿ ಕೆಟ್ಟಾಗ ಮಾಡುವಂತೆ ಸೊಪ್ಪಿನ ತುಂಕೆ ಹಾಗೂ ಕಲ್ಲುಗಳನ್ನಿಟ್ಟು ವಾಹನ … [Read more...] about ಗಾಡಿ ಓವರ್ಲೋಡ್ ಆಗಿ ಮುಂದೆ ಚಲಿಸಲಾಗದ ಸ್ಥಿತಿ ತಲುಪಿದೆ ದಯವಿಟ್ಟು ಬದಿಗೆ ಸರಿದು ಹೋಗಿ..!
ಕಡೆ
ಕೆರೆ ಒಡೆದ ಪ್ರದೇಶಕ್ಕೆ ಬೇಟಿನೀಡಿದ ಜನಪ್ರಪತಿನಿದಿಗಳು, ಬೆಳೆ ನಾಶ ಪರಿಶೀಲಿಸಿದರು.
ಜೋಯಿಡಾ 10 ; ತಾಲೂಕಿನ ಜಗಲಬೇಟ್ ಹಾಗೂ ಶಿಂಗರಗಾಂವ ಗ್ರಾ.ಪಂಚಾಯತ್ ವ್ಯಾಪ್ತಿಯ ಅರಣ್ಯ ಪ್ರದೇಶದ 7 ಕಡೆ ಬೃಹತ್ ಕೆರೆಗಳ ಕಟ್ಟೆ ಒಡೆದು ನೂರಾರು ಎಕರೆ ಕೃಷಿ ಭೂಮಿಗೆ ನೀರು ನುಗ್ಗಿ ಹಾನಿ ಸಂಭವಿಸಿದರೆ, ನಾಲ್ಕು ಮನೆಗಳು ಕುಸಿದು ಅಪಾರ ಹಾನಿಯಾಗಿದ್ದ ವರಧಿಯಾಗಿದೆ. ಜಗಲಬೇಟ್ ಹಾಗೂ ಶಿಂಗರಗಾಂವ ಪಂಚಾಯತ್ ವ್ಯಾಪ್ತಿಯ ಕುಡಲಗಾಂವ, ವೈನಿ, ಮಾಲಂಬಾ ಹಾಗೂ ಜಗಲಬೇಟ್ಗಳಲ್ಲಿ ತಲಾ ಒಂದೊಂದು ಮನೆಗಳು ಮಳೆಯ ಅಬ್ಬರಕ್ಕೆ ಕುಸಿದು ಬಿದ್ದಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. … [Read more...] about ಕೆರೆ ಒಡೆದ ಪ್ರದೇಶಕ್ಕೆ ಬೇಟಿನೀಡಿದ ಜನಪ್ರಪತಿನಿದಿಗಳು, ಬೆಳೆ ನಾಶ ಪರಿಶೀಲಿಸಿದರು.
ಅಕ್ರಮ ಚೀರೆಕಲ್ಲು ಸಾಗಾಟ ;ಲಾರಿ ವಶ
ಕಾರವಾರ:ಅಕ್ರಮವಾಗಿ ಚೀರೆಕಲ್ಲು ಸಾಗಿಸುತ್ತಿದ್ದ 6ಲಾರಿಗಳನ್ನು ತಹಶೀಲ್ದಾರ್ ಜಿ.ಎನ್ ನಾಯ್ಕ ವಶಕ್ಕೆ ಪಡೆದರು. ಬಿಣಗಾದಿಂದ ಅಮದಳ್ಳಿ ಕಡೆ ಚೀರೆಕಲ್ಲು ಸಾಗಾಟ ನಡೆಯುತ್ತಿತ್ತು. ಪ್ರತಿ ಲಾರಿಯಲ್ಲಿಯೂ 400ರಷ್ಟು ಚೀರೆಕಲ್ಲನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳ ತಂಡ ಚೀರೆಕಲ್ಲು ಸಮೇತ ಲಾರಿ ವಶಕ್ಕೆ ಪಡೆದರು. ನಂತರ ಆಗಮಿಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ತನಿಖೆ ನಡೆಸಿ ಲಾರಿ ಮಾಲಿಕರಿಂದ … [Read more...] about ಅಕ್ರಮ ಚೀರೆಕಲ್ಲು ಸಾಗಾಟ ;ಲಾರಿ ವಶ