ಹಳಿಯಾಳ:- ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೋರಗುತ್ತಿಗೆ ನೌಕರರ ಸಂಘದವರು ತಾಲೂಕಾ ಕೇಂದ್ರ ಹಳಿಯಾಳ ಪಟ್ಟಣದ ಮಿನಿ ವಿಧಾನಸೌಧದ ಎದುರು ನಡೆಸುತ್ತಿರುವ ಪ್ರತಿಭಟನೆ 13ನೇ ದಿನಕ್ಕೆ ಕಾಲಿಟ್ಟಿದ್ದು ಮಂಗಳವಾರ ಹಳಿಯಾಳದ ವಿವಿಧ ಸಂಘಟನೆಗಳು ನೌಕರರ ಹೋರಾಟಕ್ಕೆ ಬೆಂಬಲ ಸೂಚಿಸಿವೆ.ಕಳೆದ ದಿ.24 ರಿಂದ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಅನಿರ್ದಿಷ್ಟಾವಧಿ … [Read more...] about ವೈದ್ಯಕೀಯ ಇಲಾಖೆ ಹೊರಗುತ್ತಿಗೆ ನೌಕರರ ಹೊರಾಟಕ್ಕೆ ವಿವಿಧ ಸಂಘಟನೆಗಳ ಬೆಂಬಲ
ಕನ್ನಡಪರ ಸಂಘಟನೆ
ಕರ್ನಾಟಕ ಯುವಸೇನಾ ಕನ್ನಡಪರ ಸಂಘಟನೆಯ ತಾಲೂಕು ಅಧ್ಯಕ್ಷರಾಗಿ ಮಂಜುನಾಥ ಬಾಬು ನಾಯ್ಕನೇಮಕ
ಹೊನ್ನಾವರ: ಕರ್ನಾಟಕ ಯುವಸೇನಾ ಕನ್ನಡಪರ ಸಂಘಟನೆಯ ತಾಲೂಕು ಅಧ್ಯಕ್ಷರಾಗಿ ಮಂಜುನಾಥ ಬಾಬು ನಾಯ್ಕ ನಗರಬಸ್ತಿಕೇರಿ ನೇಮಕಗೊಂಡಿದ್ದಾರೆ. ಸಂಘಟನೆಯು `ಸತ್ಯಕ್ಕಾಗಿ ಸಂಘಟನೆ ನ್ಯಾಯಕ್ಕಾಗಿ ಹೋರಾಟ' ಎಂಬ ಮೂಲ ಸಿದ್ದಾಂತವನ್ನು ಹೊಂದಿದ್ದು ಸಂಘಟನೆಯನ್ನು ಬಲಪಡಿಸಿ ನಾಡಿನ ಸೇವೆ ಮಾಡಲು ಈ ನೇಮಕಾತಿ ಮಾಡಲಾಗಿದೆ ಎಂದು ಕರ್ನಾಟಕ ಯುವಸೇನಾದ ಜಿಲ್ಲಾಮೆಹಬೂಬ ಅಲಿ ಬಾ. ಜಮಖಂಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. … [Read more...] about ಕರ್ನಾಟಕ ಯುವಸೇನಾ ಕನ್ನಡಪರ ಸಂಘಟನೆಯ ತಾಲೂಕು ಅಧ್ಯಕ್ಷರಾಗಿ ಮಂಜುನಾಥ ಬಾಬು ನಾಯ್ಕನೇಮಕ