ಶಿಕ್ಷಣ ರಾಷ್ಟ್ರೀಕರಣ ಮಾಡುವ ತರಾತುರಿ ನಡೆಯುತ್ತಿದೆ ಮರಾಠಿ ನನ್ನ ಮಾತೃಭಾಷೆ ಆದರೆ ಕನ್ನಡ ನನ್ನ ಊಸಿರು ನಾನು ರಾಷ್ಟ್ರೀಕರಣ ನೀತಿಯನ್ನು ಬಲವಾಗಿ ವಿರೋಧಿಸುತ್ತೇನೆ ಎಂದು ಮಾಜಿ ಗೃಹ ಸಚೀವ ಪಿ.ಜಿ.ಆರ್ ಸಿಂಧ್ಯಾ ಅಭಿಪ್ರಾಯಪಟ್ಟರು. ಅವರು ಹೊನ್ನಾವರದ ಎಂ,ಪಿ.ಐ ಸೊಸೈಟಿಯ ಸೆಂಟ್ರಲ್ ಸ್ಕೂಲನವರು ಹಮ್ಮಿಕೊಂಡ ಶಾಲಾ ದಶಮಾನೊತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಜೊತೆ ಗಿಡಕ್ಕೆ ನೀರುಣಿಸುವ ಮೂಲಕ ಪರಿಸರ ಪ್ರೀತಿ ತೋರುವ ಮೂಲಕ ಉದ್ಘಾಟಿಸಿದರು ಒಂದು ಶಿಕ್ಷಣ ಸಂಸ್ಥೆ … [Read more...] about ಹೊನ್ನಾವರ ಸೆಂಟ್ರಲ್ ಸ್ಕೂಲ್ ದಶಮಾನೋತ್ಸವ ಸಂಭ್ರಮ