ಹಳಿಯಾಳ:- ಅಜಾತಶತ್ರು ಅನ್ನೊ ಪದವೇ ಅರ್ಥವಿಲ್ಲದ್ದು, ಅದರಲ್ಲೂ ಪತ್ರಕರ್ತರು ಆಜಾತಶತ್ರು ಆಗಲು ಸಾಧ್ಯವೇ ಇಲ್ಲ ಅಲ್ಲದೇ ಪತ್ರಕರ್ತನ ಬರವಣಿಗೆ ನೇರ ದಿಟ್ಟವಾಗಿರಬೇಕು ಎಂದು ನಾಡು ಕಂಡ ಹಿರಿಯ ಪತ್ರಕರ್ತ ನಾಡೋಜ ಡಾ.ಪಾಟೀಲ್ ಪುಟ್ಟಪ್ಪ ಹೇಳಿದ್ದರು ಎಂದು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷೆ, ವಿಜಯ ಸಂದೇಶ ವಾರಪತ್ರಿಕೆ ಸಂಪಾದಕಿ ಸುಮಂಗಲಾ ಅಂಗಡಿಯವರು ಹೇಳಿದರು. ಪಾಟಿಲ್ ಪುಟ್ಟಪ್ಪ ಅವರು 2000ನೇ ಸಾಲಿನ ಅಕ್ಬೋಬರ್ 2 ರಂದು ಹಳಿಯಾಳಕ್ಕೆ ಬಂದಿದ್ದರು ಅವರೊಂದಿಗೆ … [Read more...] about ಪತ್ರಕರ್ತನ ಬರವಣಿಗೆ ನೇರ ದಿಟ್ಟವಾಗಿರಬೇಕು ಎಂದಿದ್ದ ನಾಜೋಡ ಡಾ.ಪಾಟೀಲ್ ಪುಟ್ಟಪ್ಪ. -2000 ನೇ ಸಾಲಿನಲ್ಲಿ ಹಳಿಯಾಳಕ್ಕೆ ಭೇಟಿ ನೀಡಿದ್ದ ಪಾಪು.
ಕನ್ನಡ ಸಾಹಿತ್ಯ ಸಮ್ಮೇಳನ'ದ ಸರ್ವಾಧ್ಯಕ್ಷ
ಹೊನ್ನಾವರ ತಾಲೂಕಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನ: ಪ್ರೊ.ಶ್ರೀಪಾದ ಹೆಗಡೆ ಕಣ್ಣಿ ಸರ್ವಾಧ್ಯಕ್ಷರಾಗಿ ಆಯ್ಕೆ.
ಹೊನ್ನಾವರ: ಮೇ ಮೊದಲವಾರದಲ್ಲಿ ತಾಲೂಕಿನ ಮೂಡ್ಕಣಿಯಲ್ಲಿ ನಡೆಸಲು ಉದ್ದೇಶಿಸಲಾದ ಹೊನ್ನಾವರ ತಾಲೂಕಾ `9ನೇ ಕನ್ನಡ ಸಾಹಿತ್ಯ ಸಮ್ಮೇಳನ'ದ ಸರ್ವಾಧ್ಯಕ್ಷರಾಗಿ ನಿವೃತ್ತ ಕನ್ನಡ ಪ್ರಾಧ್ಯಾಪಕ, ಸಾಹಿತಿ ಪ್ರೊ.ಶ್ರೀಪಾದ ಹೆಗಡೆ ಕಣ್ಣಿ ಅವರು ಸರ್ವಾಧ್ಯಕ್ಷರಾಗಿ ಆಯ್ಕೆಯಾದರು. ಕಸಾಪದ ಆಜೀವ ಸದಸ್ಯರ ಸಭೆಯಲ್ಲಿ ಸಮ್ಮೇಳನಾಧ್ಯಕ್ಷರ ಆಯ್ಕೆ ಪ್ರಸ್ತಾಪ ಬಂದಾಗ ಪ್ರೊ. ಶ್ರೀಪಾದ ಹೆಗಡೆ ಕಣ್ಣಿ, ಮಂಜುಸುತ ಜಲವಳ್ಳಿ, ಡಾ.ಸುರೇಶ ನಾಯ್ಕ, ಮಾಧವಿ ಭಂಡಾರಿ ಇವರ ಹೆಸರುಗಳು … [Read more...] about ಹೊನ್ನಾವರ ತಾಲೂಕಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನ: ಪ್ರೊ.ಶ್ರೀಪಾದ ಹೆಗಡೆ ಕಣ್ಣಿ ಸರ್ವಾಧ್ಯಕ್ಷರಾಗಿ ಆಯ್ಕೆ.