ಹೊನ್ನಾವರ: ಶಿಕ್ಷಕರು ಸರ್ಕಾರದ ವಿವಿಧ ಯೋಜನೆಗಳ ಒತ್ತಡದ ಕೆಲಸಗಳ ನಡುವೆಯೂ ಗಣನೀಯ ಸಾಧನೆ ಮಾಡುತ್ತಿದ್ದಾರೆ ಎಂದು ಶಾಸಕಿ ಶಾರದಾ ಶೆಟ್ಟಿ ಹೇಳಿದರು. ತಾಲೂಕಿನ ಕರ್ಕಿನಾಕಾದ ಹವ್ಯಕ ಸಭಾಭವನದಲ್ಲಿ ಶಿಕ್ಷಕಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬ್ರಹ್ಮ,ವಿಷ್ಣು,ಮಹೇಶ್ವರರ ಪ್ರತಿರೂಪವೇ ಶಿಕ್ಷಕರು. ದೇಶದ ಪ್ರಗತಿ ವರ್ಗ ಕೋಣೆಯಲ್ಲಿದೆ ಎಂದು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಹೇಳಿದಂತೆ ವಿದ್ಯಾರ್ಥಿಗಳ ವ್ಯಕ್ತಿತ್ವದ ವಿಕಸನಕ್ಕೆ ಶಿಕ್ಷಕರ ಪಾತ್ರ … [Read more...] about ವಿದ್ಯಾರ್ಥಿಗಳ ವ್ಯಕ್ತಿತ್ವದ ವಿಕಸನಕ್ಕೆ ಶಿಕ್ಷಕರ ಪಾತ್ರ ಮಹತ್ವವಾದುದು
ಕರ್ಕಿನಾಕಾ
ಹೊನ್ನಾವರ ಪಟ್ಟಣದ ಪ್ರತಿಸ್ಠಾಪಿಸಲ್ಪಟ್ಟ ಗಣಪ
ಹೊನ್ನಾವರ: ಪಟ್ಟಣದ ವನಶ್ರೀ ಗಜಾನನೋತ್ಸವ ಮಂಡಳಿಯ ವತಿಯಿಂದ ಪ್ರತಿಸ್ಠಾಪಿಸಲ್ಪಟ್ಟ ಬಂದರಿನ ಗಣಪ.**************************************************************** ಹೊನ್ನಾವರ : ತಾಲೂಕಿನ ತೊಪ್ಪಲಕೇರಿಯ ಸ್ನೇಹ ಯುವಕ ಮಂಡಳಿಯ ವತಿಯಿಂದ ಪ್ರತಿಸ್ಠಾಪಿಸಲ್ಪಟ್ಟ ಗಣಪಹೊನ್ನಾವರ : ಪಟ್ಟಣದ ಹೆಸ್ಕಾಂ ವತಿಯಿಂದ ಪ್ರತಿಸ್ಥಾಪಿಸಲ್ಪಟ್ಟ ಸಾರ್ವಜನಿಕ ಗಣಪಹೊನ್ನಾವರ : ಪಟ್ಟಣದ ವಿಶ್ವ ಹಿಂದೂ ಪರಿಷತ್ ವತಿಯಿಂದ … [Read more...] about ಹೊನ್ನಾವರ ಪಟ್ಟಣದ ಪ್ರತಿಸ್ಠಾಪಿಸಲ್ಪಟ್ಟ ಗಣಪ