ಹೊನ್ನಾವರ ತಾಲೂಕಿನ ಕರ್ಕಿಯ ಚೆನ್ನಕೇಶವ ದೇವಸ್ಥಾನದ ಸಭಾಭವನದಲ್ಲಿ ಉಜ್ವಲ ಯೋಜನೆಯಡಿ ಅರ್ಹ 15 ಫಲಾನುಭವಿಗಳಿಗೆ ಉಚಿತ ಗ್ಯಾಸ್ ಕಿಟ್ಗಳೊಂದಿಗೆ ಲೈಟರಗಳನ್ನು ಸಹ ವಿತರಿಸಲಾಯಿತು. ಈ ಕಾರ್ಯಕ್ರಮವನ್ನು ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷÀ ನಾಗರಾಜ ನಾಯಕ ತೊರ್ಕೆ ಉಧ್ಘಾಟಿಸಿ ಮಾತನಾಡಿ ಉಜ್ವಲ ಯೋಜನೆ ಕೇಂದ್ರ ಸರಕಾರದ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಕಾಂಕ್ಷೆ ಯೋಜನೆಯಾಗಿದ್ದು ಈ ಯೋಜನೆಯಡಿ ಉಚಿತವಾಗಿ ಗ್ಯಾಸ್ ಕಿಟ್ … [Read more...] about ಕರ್ಕಿಯಲ್ಲಿ ಜರುಗಿದ ಉಜ್ವಲ ಗ್ಯಾಸ್ ಕಿಟ್ ವಿತರಣೆ